Corey Society: 3rd Anniversary ಗಂಗಾವತಿ: ದೇಶದ ಬಹುರಾಜ್ಯಗಳಲ್ಲಿ ತನ್ನ ಶಾಖೆಯನ್ನು ಹೊಂದಿರುವ ಡಾ.ಪ್ರಭಾಕರ ಕೋರೆ ಕೋ ಆಪ್ ಕ್ರೆಡಿಟ್ ಸೊಸೈಯಿಟಿ ಗಂಗಾವತಿಯ ಶಾಖೆಯಲ್ಲಿ ಇಂದು ೩ ನೇವಾರ್ಷಿಕೋತ್ಸವವನ್ನು ಬರಗಾಲದ ನಿಮಿತ್ಯ ಅತ್ಯಂತ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸೊಸೈಟಿಯು ಸಾಮಾಜಿಕವಾಗಿ, ರೈತರಿಗೆ ಮತ್ತು ಗ್ರಾಹಕರಿಗೆ ಮಾಡುತ್ತಿರುವ ಸೇವೆ ಕುರಿತು ಸದಸ್ಯರಿಗೆ ಮಾಹಿತಿ ನೀಡಲಾಯಿತು.ಕಾರ್ಯಕ್ರಮದಲ್ಲಿ ಗಂಗಾವತಿಯ ಶಾಖೆಯ ಅಧ್ಯಕ್ಷರಾದ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಪ್ರಧಾನ ವ್ಯವಸ್ಥಾಪಕ ಡಿ.ಆರ್.ಡಿ.ಎಸ್.ಕರೋಶಿ, ಸಂಚಾಲಕ ಗವಿಸಿದ್ದಪ್ಪ …
Read More »ಅಗತ್ಯ ವಸ್ತುಗಳ ಬೆಲೆ ಏರಿಕೆ, ಶ್ರೀಮಂತರ ಸಾಲಮನ್ನಾ ಖಂಡಿಸಿ ಸಿಐಟಿಯು ಪ್ರತಿಭಟನೆ
CITU protested against rise in price of essential items, loan waiver of rich people ಗಂಗಾವತಿ: ಅಗತ್ಯವಸ್ತುಗಳ ಬೆಲೆ ಏರಿಕೆ,ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಖಂಡಿಸಿ ಸಿಐಟಿಯುವ ನೇತೃತ್ವದಲ್ಲಿ ಕೃಷಿ ಕೂಲಿಕಾರರು,ಹಮಾಲಿಕರ್ಮಿಕರು ಕೇಂದ್ರ ಸರಕಾರದ ವಿರುದ್ಧ ನಗರದ ಶ್ರೀ ಕೃಷ್ಣ ದೇವರಾಯ ವೃತ್ತದಲ್ಲಿಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.ಈ ಸಂರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಎಂ.ನಿರುಪಾದಿ ಬೆಣಕಲ್ ಮಾತನಾಡಿ,ರಾಜ್ಯದಲ್ಲಿ ಕೆಲಸದ ಅವಧಿಯ ಹೆಚ್ಚಳವನ್ನು ತಂದಿರುವ …
Read More »ಜನತಾ ದರ್ಶನ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಲು ತಹಶಿಲ್ದಾರು ಗುರುಪ್ರಸಾದ್ ಮನವಿ
Tehsildar Guruprasad requested to make good use of Janata Darshan program. ವರದಿ : ಬಂಗಾರಪ್ಪ ಸಿ ಹನೂರು .ಹನೂರು :ರೈತರು,ಸಾರ್ವಜನಿಕರು ಸರ್ಕಾರದಿಂದಲೆ ರೂಪಿಸಿರುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ಕಾರಿ ಸೌಲಭ್ಯಗಳನ್ನು ಸಕಾಲದಲ್ಲಿ ಸಾರ್ವಜನಿಕರು ಪಡೆದುಕೊಳ್ಳಲು ತಹಶಿಲ್ದಾರರಾದ ಗುರುಪ್ರಸಾದ್ ಮನವಿ ಮಾಡಿದರು .ನಂತರ ಮಾತನಾಡಿದ ಅವರುಹನೂರು ಪಟ್ಟಣದ ಅಂಬೇಡ್ಕರ್ ಪಟ್ಟಣದಲ್ಲಿ ಇದೇ ತಿಂಗಳು ೧೩ ನೆ ತಾರೀಖಿನಂದು ಜನತಾ ದರ್ಶನ ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯ ಎಲ್ಲಾ ಅಧಿಕಾರಿಗಳು …
Read More »ಕೇಸರಹಟ್ಟಿ ಗ್ರಾಮದ ಶ್ರೀಮತಿ ಸತ್ಯಮ್ಮ ಗಂ. ಲಿಂಗಣ್ಣ ಮಳಗಿ ಲಿಂಗೈಕ್ಯ
Mrs. Satyamma of Kesarhatti village. Linganna Malagi Lingayakya ಕೇಸರಹಟ್ಟಿ ಗ್ರಾಮದ. ಶ್ರೀಮತಿ ಸತ್ಯಮ್ಮ ಗಂ. ಲಿಂಗಣ್ಣ ಮಳಗಿ 85 ವರ್ಷ ವಯಸ್ಸು,3 ಗಂಡು ಮಕ್ಕಳು 4 ಹೆಣ್ಣುಮಕ್ಕಳು ಮತ್ತು 7 ಮೊಮ್ಮಕ್ಕಳು ಇಂದು ಮಧ್ಯಾಹ್ನ 3-20ಕ್ಕೆ ಲಿಂಗೈಕ್ಯರಾದರೆಂದು ತಿಳಿಸಲು ವಿಷಾಧಿಸುತ್ತೇವೆ. ಮೃತರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ 11 ಗಂಟೆಗೆ ಕೇಸರಹಟ್ಟಿಯ ವೀರಶೈವ ರುದ್ರ ಭೂಮಿಯಲ್ಲಿ ನೆರವೇರಲಿದೆ. ಮೃತರು ಮಕ್ಕಳು, ಸೊಸೆಯಂದಿರು,ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಓಂ …
Read More »ಗಂಗಾವತಿಯಲ್ಲಿ ಕೊಪ್ಪಳ ವಿವಿ ಸ್ನಾತಕೋತ್ತರ ಕೇಂದ್ರ ಶೀಘ್ರ ಆರಂಭ
Koppal University Post Graduate Center in Gangavati to start soon *ಶಾಸಕರ ಅನುದಾನದಲ್ಲಿ ಹಳೆ ತಹಸೀಲ್ದ್ ಕಚೇರಿಯಲ್ಲಿ ತಾತ್ಕಲಿಕ ಸ್ನಾತಕೋತ್ತರ ಕೇಂದ್ರ *ಸಿದ್ದತೆ ಪರಿಶೀಲಿಸಿದ ವಿವಿ ಕುಲಪತಿ*ಸದ್ಯ ಮೂರು ಕೋರ್ಸ್ ಪ್ರವೇಶ ಗಂಗಾವತಿ: ಗಂಗಾವತಿಯ ಬಹುದಿನಗಳ ಕನಸು ಇದೀಗ ನನಸಾಗುತ್ತಿದ್ದು ಕೊಪ್ಪಳ ನೂತನ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ನಗರದ ಹಳೆ ತಹಸೀಲ್ದಾರ್ ಕಚೇರಿಯಲ್ಲಿ ಶೀಘ್ರ ಆರಂಭಿಸಲಾಗುತ್ತದೆ ಎಂದು ವಿವಿ ಕುಲಪತಿ ಡಾ.ಬಿ.ಕೆ.ರವಿ ಹೇಳಿದರು.ಅವರು ನೂತನ ಸ್ನಾತಕೋತ್ತರ ಕೇಂದ್ರ …
Read More »ವಿಶೇಷ ಚೇತನ ಮಕ್ಕಳಿಗೆಫಿಜಿಯೋಥೆರಪಿ ಪರೀಕ್ಷೆ ಮತ್ತು ಚಿಕಿತ್ಸೆ
Physiotherapy examination and treatment of specially-abled children ಬ್ಯಾಡಗಿ ತಾಲೂಕಿನ ವಿಶೇಷಚೇತನ ಮಕ್ಕಳಿಗೆ ಇನ್ನರ್ವಿಲ್ ಕ್ಲಬ್ ಬ್ಯಾಡಗಿ ಮತ್ತು ಕ್ಷೇತ್ರ ಸಮನ್ವಯ ಸಂಪನ್ಮೂಲ ಅಧಿಕಾರಿಗಳ ಕಚೇರಿ ಬ್ಯಾಡಗಿ ಇವರ ಸಹಭಾಗಿತ್ವದಲ್ಲಿ ತಾಲೂಕಿನ ಮೋಟೆಬೆನ್ನೂರು, ಗುಂಡೇನಹಳ್ಳಿ ಹಾಗೂ ಕಲ್ಲೇದೇವರು ಗ್ರಾಮಗಳಲ್ಲಿ ವಿಶೇಷಚೇತನ ಮಕ್ಕಳಿಗೆ ಫಿಜಿಯೋಥೆರಪಿ ವೈದ್ಯರಾದ ಕುಮಾರಿ ನಾಗಮಣಿ ಅವರಿಂದ ಒಟ್ಟು 28 ವಿಕಲಚೇತನ ಮಕ್ಕಳಿಗೆ ಬೌತಿಕ ಪರೀಕ್ಷೆ ನಡೆಸಿ ಚಿಕಿತ್ಸೆ ಕೊಟ್ಟು ನಂತರ ಇನ್ನರ್ ವೀಲ್ ಕ್ಲಬ್ ಬ್ಯಾಡಗಿ …
Read More »ರಾಷ್ಟ್ರೀಯ ಹೆದ್ದಾರಿ: ರಸ್ತೆ ,ನಾಮ ಫ಼ಲಕಗಳ ದುರಸ್ತಿ
National Highway: Repair of road, name plates ಗಂಗಾವತಿ: ಗಂಗಾವತಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬೂದಗುಂಪಾ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50 ರಲ್ಲಿ ಹರಿದು ಹೋಗಿದ್ದ ನಾಮ ಫ಼ಲಕಗಳು ಮತ್ತು ರಸ್ತೆಗಳ ದುರಸ್ತಿ ಮಾಡಿರುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪತ್ರ ಬರೆದು ತಿಳಿಸಿದೆ. ಈ ಬಗ್ಗೆ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಪ್ರಾಧಿಕಾರಕ್ಕೆ ಪತ್ರ ಬರೆದು ದೂರು ಸಲ್ಲಿಸಿದ್ದರು. ಹರಿದು …
Read More »ವೀರಭದ್ರಪ್ಪ ವಿಶ್ವಕರ್ಮ ಅವರಮನೆಗೆದೇವದುರ್ಗಮಠದಶ್ರೀಮೌನೇಶ್ವರ ಮಹಾಸ್ವಾಮಿಗಳು ಭೇಟಿ.
Sri Mauneswara Mahaswamy of Devadurga Math visited Veerabhadrappa Vishwakarma’s house. ಮಾನವಿ ತಾಲೂಕಿನ ಕೊಟ್ನೆಕಲ್- ಭೋಗಾವತಿ ಗ್ರಾಮದ ವೀರಭದ್ರಪ್ಪ ವಿಶ್ವಕರ್ಮ ಅವರ ಮನೆಗೆ ವಿಶ್ವಕರ್ಮ ಸಮಾಜದ ದೇವದುರ್ಗ ಮಠದ ಪರಮ ಪೂಜ್ಯ ಶ್ರೀ ಮೌನೇಶ್ವರ ಮಹಾಸ್ವಾಮಿಗಳು ಭೇಟಿ ನೀಡಿ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಕುಟುಂಬಸ್ಥರಿಗೆ ಆರ್ಶೀವಚನ ನೀಡಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಶ್ರೀ ಜಗದ್ಗುರು ಮೌನೇಶ್ವರರ ಹಾಗೂ ಪರಿಸರ ರಾಯಭಾರಿ, ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನವರ …
Read More »ಚಿಕ್ಕೋಡಿ : ಕರವೇ, ಡಾ|ಪುನೀತ್ ಜಕುಮಾರ ಅಭಿಮಾನಿಗಳ ಬಳಗ ದಿಂದಉಪವಿಭಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಯವರಿಗೆ ಮನವಿ ಸಲ್ಲಿಕೆ,
Chikkodi: Karaway, Dr. Puneeth Jakumar fan group submits petition to Chief Minister through Deputy Commissioner ಚಿಕ್ಕೋಡಿ, ೧೦: ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ಹೇಳಿಕೆ ಮೂಲಕ, ಕರ್ನಾಟಕದ ಕನ್ನಡಿಗರ ಸಾರ್ವಭೌಮತ್ವ ಹಾಗೂ ಗಡಿನಾಡು ಭಾಷಾ ಸಾಮರಸ್ಯಕ್ಕೆ ಧಕ್ಕೆ …
Read More »ಸರಳವಾಗಿ ಸರ್ಕಾರಿ ಶಾಲೆಯ ಲ್ಲಿ ರಾಘವಿ ಮೇಕಾಳಿ ಯವರ ಹುಟ್ಟು ಹಬ್ಬ ಆಚರಣೆ
Simply celebrating Raghavi Mekali’s birthday in a government school ಶ್ರೇಷ್ಠವಾದ ಚಿಂತನೆಗಳು ಶ್ರೇಷ್ಠವಾದ ಕಾರ್ಯ ಸಾಧ್ಯ. ಗಂಗಾವತಿ ,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆ ಬಂಡಿ ಹರ್ಲಾಪುರ ಗ್ರಾಮದಲ್ಲಿ ದಿವಂಗದ ದೇವಣ್ಣ ಮೇಕಾಳಿ ಇವರ ಸುಪುತ್ರರಾದಂತ ಅರವಿಂದ್ ಇವರ ಸುಪಿತ್ರಿ ರಾಘವಿ ಮೇಕಾಳಿ ಇವರ ಮಂಗಳವಾರ ಹುಟ್ಟ ಹಬ್ಬದ ಆಚರಣೆಯನ್ನು ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಆಚರಿಸಿದರು. ಶಾಲೆಗೆ ಚಿಕ್ಕ ಕೊಡುಗೆ ನೀಡಿದರು ಎಂದರೆ …
Read More »