
ಸಮಗಾರ ಹರಳಯ್ಯ ಸಮಾಜದ ಗಂಗಾವತಿ ತಾಲೂಕ ಅಧ್ಯಕ್ಷರಾಗಿ
ಮಹಾಂತೇಶ ಬಿಜಾಪುರ ಆಯ್ಕೆ.

Mahantesh Bijapur elected as Gangavati Taluka President of Samagara Haralaiah Samaja
ಗಂಗಾವತಿ: ನವೆಂಬರ್-೨೦ ಗುರುವಾರ ನಗರದ ಮುರಾಹರಿನಗರದಲ್ಲಿರುವ ಬಸವ ಮಂಟಪದಲ್ಲಿ
ಸಮಗಾರ ಹರಳಯ್ಯ ಸಮಾಜದ ಕೊಪ್ಪಳ ಜಿಲ್ಲಾಧ್ಯಕ್ಷರಾದ ರವಿಬಾಬು ಸಾನಕೇನವರ್ರವರ
ಅಧ್ಯಕ್ಷತೆಯಲ್ಲಿ ಗಂಗಾವತಿ ತಾಲೂಕ ಘಟಕ ರಚನೆ ಮಾಡಿ ನೂತನ ಅಧ್ಯಕ್ಷರು ಹಾಗೂ
ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಗಂಗಾವತಿ ತಾಲೂಕ ನೂತನ ಅಧ್ಯಕ್ಷರಾಗಿ ಮಹಾಂತೇಶ ಬಿಜಾಪುರ ಅವರು ಬಹುಮತದಿಂದ
ಆಯ್ಕೆಯಾದರು. ಅದೇರೀತಿ ಉಪಾಧ್ಯಕ್ಷರಾಗಿ ಮಂಜುನಾಥ ಮಬ್ರುಂಕರ್, ಪ್ರದಾನ
ಕಾರ್ಯದರ್ಶಿಯಾಗಿ ವೆಂಕಟೇಶ್ ಬಿಜಾಪುರ, ಕಾರ್ಯದರ್ಶಿಯಾಗಿ ಯಮನೂರಪ್ಪ ಬಾಲಗಾವಿ,
ಸಹಕಾರ್ಯದರ್ಶಿಯಾಗಿ ಪರಶುರಾಮ ಮಬ್ರುಂಕರ್ ಮತು ್ತ ಬಸವರಾಜ ಬಾಲಗಾವಿ, ಖಜಾಂಚಿಗಳಾಗಿ
ರವಿಬಾಬು ಸಾನಕೇನವರ್ ಹಾಗೂ ಸದ್ಯಸರುಗಳಾಗಿ ಬಸವರಾಜ ಮಬು ್ರಂಕರ್. ಯಲ್ಲಪ್ಪ
ಮಬ್ರುಂಕರ್, ಯಮನೂರಿ ಬಾಲಗವಿ, ಹನುಮೇಶ ಮುಂಡೆವಾಡಿ, ತಾಯಪ್ಪ ಮುಂಡೆವಾಡಿ, ರಘು
ಮುಂಡೆವಾಡಿ ಅವರುಗಳು ಆಯೆ ್ಕಯಾದರು.
ಮಾಹಿತಿಗಾಗಿ:




