Breaking News

 ಕಾರ್ಮಿಕ ನಾಯಕ ಶ್ರೀಮೆಹೆರ್ ಪಾಶ ನಿಧನ

Labor leader Srimeher Pashanidhan

Screenshot 2025 10 09 16 59 00 08 6012fa4d4ddec268fc5c7112cbb265e77532913998962897396

ಗಂಗಾವತಿ ನಗರದ ಕಾರ್ಮಿಕ ನಾಯಕರು, ಹಿರಿಯ ಮುಖಂಡರು ಹಾಗೂ ಗಂಗಾವತಿ ನಗರದಲ್ಲಿರುವ ಅಮರ್ ಭಗತ್ ಸಿಂಗ್ ನಗರಕ್ಕೆ ನಾಮಕರಣ ಮಾಡಲು ಕಾರಣಿಕರ್ತರಾದ ಎಸ್.ಎ.ಹೆಚ್.ಮೆಹೆರ್ ಪಾಶ ಅವರು ಇಂದು ಮಧ್ಯಾಹ್ನ 2:30ಕ್ಕೆ
ಡಾllಬಿ. ಆರ್. ಅಂಬೇಡ್ಕರ್ ನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿರುವರು ಎಂಬುದು ಬಹಳ ದುಃಖದ ಸಂಗತಿ. ಇವರ ಜನನ 15/02/1942 ಮರಣ 09/10/2025 ಇವರ ವಯಸ್ಸು 83

ಜಾಹೀರಾತು

ಅವರ ನಿಧನದಿಂದ ಗಂಗಾವತಿ ನಗರ ರಾಜಕೀಯ, ಸಾಮಾಜಿಕ ವಲಯವು ಒಬ್ಬ ಸಕ್ರಿಯ ನಾಯಕನನ್ನು ಕಳೆದುಕೊಂಡಿದೆ.

ಆ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇವೆ.

ಮೃತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 12:30ಕ್ಕೆ ಬೇರೊನಿ ಆಬಾದಿ ಮಸೀದಿಯ ಮುಸ್ಲಿಂ ಖಬರಸ್ಥಾನದಲ್ಲಿ ನೆರವೇರಲಿದೆ ಎಂದುಅವರ ಕುಟುಂಬ ವರ್ಗ ತಿಳಿಸಿದೆ  ತಿಳಿಸಲಾಗಿದೆ.

About Mallikarjun

Check Also

screenshot 2025 10 09 18 37 46 40 e307a3f9df9f380ebaf106e1dc980bb6.jpg

ಕರ್ನಾಟಕ ಇತಿಹಾಸ ಅಕಾಡೆಮಿ ಪ್ರಶಸ್ತಿಗಳು ಪ್ರಕಟ, ಡಾ. ಶರಣಬಸಪ್ಪ ಕೋಲ್ಕಾರ ಸಂಶೋಧನಾ ಶ್ರೀ ಪ್ರಶಸ್ತಿ ಗೆ ಭಾಜನ  

Karnataka Itihasa Academy Awards announced, Dr. Sharanabasappa Kolkara Research Award conferred ಬೆಂಗಳೂರು:  ಕರ್ನಾಟಕ ಇತಿಹಾಸ ಅಕಾಡೆಮಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.