Breaking News

ನೀಟ್ ಪರೀಕ್ಷೆಯಲ್ಲಿ 735 ನೇ ರ್ಯಾಂಕ್ ಸನ್ಮಾನ.

735th rank honoured in NEET exam.

Screenshot 2025 09 30 16 52 33 63 6012fa4d4ddec268fc5c7112cbb265e78152460643485723693

ಗಂಗಾವತಿ: ತಾಲೂಕಿನ ಮಲ್ಲಾಪೂರ ಗ್ರಾಮದ ಬಿ.ಲಿಂಗಣ್ಣ ಮತ್ತು ಶೈಲಜಾ ದಂಪತಿಗಳ ಪುತ್ರ ಡಾ.ಬಿ. ಲೋಹಿತ್ ವೈಧ್ಯಕೀಯ ಸ್ನಾತಕೋತ್ತರ ನೀಟ್ ಪರೀಕ್ಷೆಯಲ್ಲಿ 735 ನೇ ರ್ಯಾಂಕ್ ಪಡೆದಿದ್ದಕ್ಕಾಗಿ ವಿಶ್ವ ಔಷಧ ತಜ್ಞರ ದಿನಾಚರಣೆಯ ಅಂಗವಾಗಿ ಸೋಮವಾರ ಹಮ್ಮಿ ಕೊಂಡಿದ್ದ ಔಷಧ ವ್ಯಾಪಾರಿಗಳ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಜಾಹೀರಾತು

ಮಾಜಿ ಸಂಸದ ಸಂಗಣ್ಣ ಕರಡಿ, ಸಿದ್ದರಾಮ ಸ್ವಾಮಿ, ವೆಂಕಟೇಶ ರಾಠೋಡ,ಎಚ್.ಗಿರೇಗೌಡ,ಅಶೋಕಸ್ವಾಮಿ ಹೇರೂರ, ವಿರುಪಾಕ್ಷಪ್ಪ ಸಿಂಗನಾಳ, ಮನೋಹರಗೌಡ ಹೇರೂರ, ಉಪ ಪೋಲೀಸ್ ಅಧೀಕ್ಷಕರಾದ ಸಿದ್ದಲಿಂಗಪ್ಪ ಗೌಡ ಪಾಟೀಲ್,ತಿಪ್ಪೇರುದ್ರಸ್ವಾಮಿ, ಸಂಧ್ಯಾ ಹೇರೂರ, ನಂದಿನಿ ಮುದಗಲ್,ಚಂದ್ರು ಹೇರೂರ ಮತ್ತಿತರರು ಸಾಕ್ಷಿಯಾದರು.

About Mallikarjun

Check Also

screenshot 2025 10 08 19 52 52 53 6012fa4d4ddec268fc5c7112cbb265e7.jpg

ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

Karnataka Dalit Sangharsh Samiti celebrates Shri Maharishi Valmiki Jayanti ಗಂಗಾವತಿ: ನಗರದ ಶ್ರೀ ಕೃಷ್ಣದೇವರಾಯ ಕಲಾಭವನದಲ್ಲಿ ಕರ್ನಾಟಕ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.