Breaking News

ನಿರಂತರ ಮಳೆಯಿಂದ ತೊಗರೆ ಬೆಳೆ ನಾಶ,ಬೆಳೆಸಾಲ ಮನ್ನಮಾಡಲು ಒತ್ತಾಯ

Continuous rains destroy the cotton crop, demand for crop loan waiver

Screenshot 2025 09 27 19 25 07 44 6012fa4d4ddec268fc5c7112cbb265e76237767137879198630

ಕನಕಗಿರಿ: ಕ್ಷೇತ್ರದಲ್ಲಿ ನವಲಿ ಹೋಬಳಿಯ ಯತ್ನಟ್ಟಿ ಗ್ರಾಮದಲ್ಲಿ ಮೂರು ದಿನದಿಂದ ಸುರಿತ್ತಿರುವ ಉತ್ತರಿ ಮಳೆಯಿಂದ
ರೈತ ಬೆಳೆದ ತೊಗರಿ ಬೆಳೆ ಮಳೆ ನೀರು ಸಂಗ್ರಹಿಸಿ ತೊಗರೆ ಬೆಳೆ ನಾಶವಾಗಿದೆ. ಮಳೆಯಿಂದ ರೈತ ಸಂಕಷ್ಟಕ್ಕೆ ಈಡಾಗಿದ್ದಾನೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಜಾಹೀರಾತು

ಸುಮಾರು 3 ದಿನಗಳಿಂದ ಸುರುತ್ತಿರುವ ಮಳೆಯಿಂದ ರೈತರು ಬೆಳೆದ ಬೆಳೆ ಮಳೆಗೆ ಸಂಪೂರ್ಣ ನೀರಿನಿಂದ ಮುಳುಗಿಹೋಗಿದೆ, ಬ್ಯಾಂಕಿನಲ್ಲಿ ಮತ್ತು ದಲಾಲ ಅಂಗಡಿಗಳಲ್ಲಿ ರೈತರು ಸಾಲ ಮಾಡಿ ಬೆಳೆದ ಬೆಳೆ ಮಳೆಗೆ ಸಂಪೂರ್ಣ ನಾಶವಾಗಿದೆ, ನಮ್ಮ ಕ್ಷೇತ್ರದ ಸಚಿವರಾದ ಶಿವರಾಜ ತಂಗಡಗಿಯವರು ಕೂಡಲೇ ಕ್ಷೇತ್ರಕ್ಕೆ ವೀಕ್ಷಣೆ ಮಾಡಿ ರೈತರ ಬೆಳೆಗೆ ಪರಿಹಾರ ನೀಡಬೇಕು, ಕೂಡಲೇ ರೈತರ ಬ್ಯಾಂಕಿನಲ್ಲಿರುವ ಸಾಲವನ್ನು ಮನ್ನಾ ಮಾಡಬೇಕು ದೇವಪ್ಪ ಯತ್ನಟ್ಟಿ ಸಣ್ಣ ರೈತ ಒತ್ತಾಯಿಸಿದ್ದಾನೆ.

About Mallikarjun

Check Also

screenshot 2025 10 08 14 35 16 68 6012fa4d4ddec268fc5c7112cbb265e7.jpg

 ಸಾಯಿನಗರದ ಡಾ,ಅಂಬೇಡ್ಕರ್  ಬಾಲಕರ ವಸತಿ ನಿಯಲದಲ್ಲಿ ಮೂಲಬುತ ತಿನ್ನುವ ಅಹಾರ ಕಲಪೆ ಕೊಡತ್ತಿರುವದನ್ನು ಖಂಡಿಸಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ   ಹುಲಗಪ್ಪ ಕೊಜ್ಜಿ  ಮನವಿ ಸಲ್ಲಿಸಿದರು

Hulagappa Kojji submitted a petition to the Social Welfare Department officials condemning the fact that …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.