Breaking News

ಮನೆಯಲ್ಲಿ ಕಲ್ಯಾಣ ಕ್ರಾಂತಿಯ ಕಾರ್ಯಕ್ರಮ ಬಡೇಸಾಬ ಬಿಸನಳ್ಳಿ ಯವರ ಮನೆಯಲ್ಲಿ ಉದ್ಘಾಟನೆ

Kalyan Kranti program at home inaugurated at Badesaba Bisanalli's house

20250923 194104 Collage3512922976727656921

ಗಂಗಾವತಿ: ಸೋಮವಾರ 22-9-2025 ಸಾಯಂಕಾಲ. ಹೀರೆಜಂತಕಲ್ ನ ಬಡೇಸಾಬ ಬಿಸನಳ್ಳಿ ಇವರ ಮನೆಯಲ್ಲಿ ಕಲ್ಯಾಣ ಕ್ರಾಂತಿಯ ಕಾರ್ಯಕ್ರಮ ಉದ್ಘಾಟನೆ ಯೊಂದಿಗೆ ಮನೆಯಲ್ಲಿ ಕಲ್ಯಾಣ ಕ್ರಾಂತಿಯ ಕಾರ್ಯಕ್ರಮ ಪ್ರಾರಂಭನಾಯಿತುಎಮದು ರಾಷ್ಟ್ರೀಯ ಬಸವಳ ಅಧ್ಯಕ್ಷ ದಿಲೀಪ್ ಕುಮಾರ್ ಪ್ರಕಟಣೆಯ ಮುಲಕ ತಿಳಿಸಿದ್ದಾರೆ.

ಜಾಹೀರಾತು

Screenshot 2025 09 23 19 40 02 45 6012fa4d4ddec268fc5c7112cbb265e75995576083555667351

ಈಕಾರ್ಯದಲ್ಲಿ ಮಾತನಾಡಿ ನಿನ್ನೆ ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವನ್ನು ಬಾನು ಮುಷ್ತಾಕ್ ಉದ್ಘಾಟನೆ ಮಾಡಿದರು.

ಮನೆಯಲ್ಲಿ ಕಲ್ಯಾಣ ಕ್ರಾಂತಿಯ ಕಾರ್ಯಕ್ರಮದ ಮೊದಲ ದಿನ ಗುರು ಬಸವಣ್ಣನವರ ಪೂಜೆ, ಪ್ರಾರ್ಥನೆ, ವಚನ ಗಾಯನ ಮತ್ತು ವಿಶೇಷ ಉಪನ್ಯಾಸ ಸುಮಂಗ ಕಂಪ್ಲಿಇವರಿಂದ ನಡೆಯಿತು

*ಕಾರ್ಯಕ್ರಮದಲ್ಲಿ ಬಸವ ಕೇಂದ್ರ ಅಧ್ಯಕ್ಷರಾದ ಕೆ ಬಸವರಾಜ, ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಶ್ರೀಶೈಲ ಪಟ್ಟಣಶೆಟ್ಟಿ, ರಾ ಬ ದಳದ ಉಪಾಧ್ಯಕ್ಷರಾದ ಕೆ ವೀರೇಶಪ್ಪ, ಈಶಣ್ಣ ಬೂತಲದಿನ್ನಿ, ನಾಗನಗೌಡ ಶಿಕ್ಷಕರು, ಫಾತಿಮಾ ಬಿಸನಳ್ಳಿ, ಗೌರಮ್ಮ ಕುಂಬಾರ, ಚನ್ನಬಸಪಮ್ಮ ಕಂಪ್ಲಿ,ರತ್ನಮ್ಮ ಅರೇಗಾರ , ಮಲ್ಲಿಕಾರ್ಜುನ ಅರಳಹಳ್ಳಿ, ,ಶರಣಪ್ಪ ಶಿಕ್ಷಕರು,ಬಸವ ಜ್ಯೋತಿ ಬಿ ಲಿಂಗಾಯತ, ಕವಿತಾ ರಗಡಪ್ಪ, ಎ ಕೆ ಕವಿತಾ, ವಿನಯ ಕುಮಾರ ಅಂಗಡಿ ಮತ್ತು ರಾ ಬ ದಳ ಗಂಗಾವತಿ ಕಾರ್ಯದರ್ಶಿ ವೀರೇಶ್ ಅಸರೆಡ್ಡಿ ಹಾಗೂ ಬಸವ ಭಕ್ತರು, ಹೀರೆಜಂತಕಲ್ ಗ್ರಾಮದ ಶರಣರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿ ಮಾಡಿದರು.
*ರಾಷ್ಟ್ರೀಯ ಬಸವ ದಳ ಗಂಗಾವತಿ*

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.