Breaking News

ಗಿಣಿಗೇರಾ ಜಾನುವಾರು ಸಂತೆಯಲ್ಲಿ ವ್ಯಾಪಾವಿಲ್ಲದೆ ದನಕರುಗಳಿಗೆ ನೀರು ಮೇವಿಲ್ಲದೆ ಪರದಾಟ

Cattle are stranded without water or fodder at the Ginigera cattle fair due to lack of traffic

1001883603


ಗಿಣಿಗೆರೆ ಗ್ರಾಮದಲ್ಲಿ ಪ್ರತಿ ಶುಕ್ರವಾರದಂದು ರೈತರಿಗೆ ಅನುಕೂಲವಾಗಲೆಂದು ಜಾನುವಾರಗಳ ಸಂತೆ ನಡೆಯುತ್ತದೆ. ನೂರಾರು ಕಿಲೋ ಮೀಟರ್ ಗಟ್ಟಲೆ ದೂರದಿಂದ ಪ್ರತಿ ಶುಕ್ರವಾರ ನಡೆದಂತಹ ಜಾನುವಾರು ಸಂತೆಯಲ್ಲಿ ಸಾವಿರಾರು ಧನ, ಹಸು, ಎಮ್ಮೆ ಎತ್ತುಗಳು ಶುಕ್ರವಾರ ಮಾರಾಟವಾಗುತ್ತವೆ.

1001883605


ಮಾರಾಟವಾದಂತಹ ಜಾನುವಾರುಗಳನ್ನು ಎರಡು ಮೂರು ದಿವಸವಾದರೂ ಎಪಿಎಂಸಿ ಮಾರ್ಕೆಟ್ ನಲ್ಲಿ   ಜಾನುವಾರಗಳನ್ನು ಕಟ್ಟಿದೆಲ್ಲಿಯ ಕಟ್ಟಿ ಹಾಕಿ ಆ ಜಾನುವಾರುಗಳಿಗೆ ಯಾವುದೇ ರೀತಿಯಾದಂತಹ ಮೇವು ಹಾಗೂ ನೀರು ಇಲ್ಲದೆ ಒಂದೇ ಕಡೆಯಲ್ಲಿ ಕಟ್ಟೆ ಹಾಕಿರುತ್ತಾರೆ. ದಿನ ನಿತ್ಯ ಮಳೆ ಸುರಿಯುತ್ತಿರುವುದರಿಂದ ಸೊಳ್ಳೆ ಹಾವಳಿಗೆ ಪ್ರಾಣಿಗಳು ಗೋಳಟ ಗ್ರಾಮಸ್ಥರನ್ನು ಆತಂಕಗೊಳಿಸಿದೆ. ಮಳಿ ಚಳಿ ಎನ್ನದೆ ಕಟ್ಟಿದಲ್ಲಿ ಕಟ್ಟಿ ಹಾಕಿರುತ್ತಾರೆ.ಹತ್ತಿರದಲ್ಲಿ ಗಿಣಿಗೇರ ಕೆರೆಯಿದ್ದರೂ ದನಗಳಿಗೆ ಕುಡಿಯಲು ನೀರಿಲ್ಲ ಇಂತ ಪರಿಸ್ಥಿಯಲ್ಲಿ ಜಾನುವಾರು ಸಂತೆಯನ್ನು ನಿರ್ವಹಣೆ ಮಾಡುಲಾಗುತ್ತಿದೆ. ಕನಿಷ್ಠ ಮೂಲಭೂತ ಸೌಕರ್ಯ ಒದಗಿಸದೆ ಜಾನುವಾರು ಸಂತೆಯನ್ನು ನಿರ್ವಹಣೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.

1001883611


  ಸಂತೆಯಾಗಿ ಮರುದಿನವೇ ಅಲ್ಲಿರುವ ಜಾನುವಾರುಗಳಿಗೆ ಮೇವು, ಕುಡಿಯು ನೀರಿನ ವ್ಯವಸ್ಥೆ ಕಲ್ಪಿಸಬೇಕು.
ಜಾನುವಾರುಗಳ ಬಹಳ ದಿನ ಒಂದೇ ಸ್ಥಳದಲ್ಲಿ ಕಟ್ಟೀಹಾಕದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗಿಣಿಗೇರಿ ನಾಗರಿಕ ಹೋರಾಟ ಸಮಿತಿ ಅಗ್ರಹಿಸುತ್ತದೆ.
ಮಂಗಳೇಶ ರಾಥೋಡ್, ಸುರೇಶ್ ಕಲಾಲ್, ಶರಣು ಗಡ್ಡಿ  ಗಿಣಿಗೇರಿ ನಾಗರಿಕ ಹೋರಾಟ ಸಮಿತಿಯ ಮುಖಂಡರು

About Mallikarjun

Check Also

screenshot 2025 12 17 18 45 28 37 e307a3f9df9f380ebaf106e1dc980bb6.jpg

ಉದ್ಯೋಗ ಖಾತ್ರಿ ಸೇರಿ ಮಹತ್ವದ ಯೋಜನೆಗಳ ಬದಲಾವಣೆಯಿಂದ ಬಡವರಿಗೆ ಅನ್ಯಾಯ: ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ. ಆನಂದ್ ಕುಮಾರ್

ಉದ್ಯೋಗ ಖಾತ್ರಿ ಸೇರಿ ಮಹತ್ವದ ಯೋಜನೆಗಳ ಬದಲಾವಣೆಯಿಂದ ಬಡವರಿಗೆ ಅನ್ಯಾಯ: ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ. ಆನಂದ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.