Breaking News

ವಿಜಯಕುಮಾರ ಗದ್ದಿ ಅವರ ಮನೆಯಲ್ಲಿ ಯಶಸ್ವಿಯಾಗಿ ಜರುಗಿದಆಗಸ್ಟ್-೨೨, ೨೦೨೫ ರ ವಚನ ಶ್ರಾವಣ

The Vachana Shravan of August 22, 2025 was successfully held at the house of Vijayakumar Gaddi

ಜಾಹೀರಾತು
whatsapp image 2025 08 23 at 3.59.51 pm

ಗಂಗಾವತಿ: ಶ್ರಾವಣ ಮಾಸದ ಅಂಗವಾಗಿ ಗಂಗಾವತಿ ನಗರದಲ್ಲಿ ಒಂದು ತಿಂಗಳ ಪರ್ಯಂತ ನಡೆಯುತ್ತಿರುವ ವಚನ ಶ್ರಾವಣ ಕಾರ್ಯಕ್ರಮದ ಮೂವತ್ತನೇ ದಿನವಾದ ಆಗಸ್ಟ್-೨೨ ಶುಕ್ರವಾರ ಸ್ನೇಹ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ವಿಜಯಕುಮಾರ ಗದ್ದಿಯವರ ಮನೆಯಲ್ಲಿ ಜರುಗಿತು.

whatsapp image 2025 08 23 at 3.59.51 pm(1)


ಈ ಕಾರ್ಯಕ್ರಮದ ಗೌರವ ಉಪಸ್ಥಿತಿ ವಹಿಸಿದ್ದ ವಿಜಯಕುಮಾರ ಗದ್ದಿ ಮಾತನಾಡಿ, ಈ ವಚನ ಶ್ರಾವಣ ಕಾರ್ಯಕ್ರಮವು ಮನೆ ಮನೆಗಳಿಂದ ಮನ ಮನಗಳಿಗೆ ವಚನ ಸಂದೇಶ ಹರಡುವುದಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ಡಾ|| ರಾಜಶೇಖರ ನಾರಿನಾಳ ನೀಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀಶೈಲ ಪಟ್ಟಣಶೆಟ್ಟಿ, ಕೆ.ಬಸವರಾಜ್, ಎ.ಕೆ. ಮಹೇಶಕುಮಾರ, ಪಂಪಣ್ಣ, ಟಿ ದಿಲೀಪಕುಮಾರ ವಂದಾಲ, ರಾಜಶೇಖರ್ ವೈಜಾಪುರ್, ವೀರಣ್ಣ ಅರಸುಣಿಸಿ, ಕೆ.ಶರಬಣ್ಣ, ಶ್ರೀಮತಿ ವಿಜಯಲಕ್ಷಿö್ಮ ಗದ್ದಿ ಹಾಗೂ ರಾಷ್ಟಿçÃಯ ಬಸವದಳ, ಬಸವಕೇಂದ್ರ, ಶರಣ ಸಾಹಿತ್ಯ ಪರಿಷತ್ತು, ನಗರದ ಬಸವ ಭಕ್ತರು ಹಾಗೂ ಧ್ಯಾನ ಬಳಗದ ಸದಸ್ಯರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿ ಮಾಡಿದರು.
ಈ ಕಾರ್ಯಕ್ರಮವನ್ನು ವಿರೇಶ ಅಸರೆಡ್ಡಿಯವರು ನಿರೂಪಣೆಗೈದರು.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.