Breaking News

ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ  ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ  ಬೆಂಗಳೂರು

Madiga Dandora Madiga Reservation Struggle Committee demanding implementation of internal reservation in Bangalore
Screenshot 2025 08 16 20 07 38 65 6012fa4d4ddec268fc5c7112cbb265e7294447633852697936 1024x574

ಹಲೋ ಮಾದಿಗರೇ ಚಲೋ ಬೆಂಗಳೂರು.

ಜಾಹೀರಾತು

ಗಂಗಾವತಿ,,ಮಾದಿಗರ ಮಹಾ ಯುದ್ಧ ಕಾರ್ಯಕ್ರಮ ವನ್ನು ದಿನಾಂಕ 18/08/2025 ಸೋಮವಾರ ದಂದು ಸ್ಥಳ: ಫ್ರೀಡಂ ಪಾರ್ಕ್, ಬೆಂಗಳೂರು ನಲ್ಲಿ ಕಾರ್ಯಕ್ರಮ ಇದ್ದು

ಮುಖ್ಯ ಅತಿಥಿಗಳಾಗಿ
ಪದ್ಮಶ್ರೀ ಮಂದಕೃಷ್ಣ ಮಾದಿಗ ಭಾಗವಹಿಸಲಿದ್ದಾರೆ,

ಈ ಕಾರ್ಯಕ್ರಮದ ಅಧ್ಯಕ್ಷತೆ ಬಿ.ನರಸಪ್ಪ ದಂಡೋರ ರಾಜ್ಯ ಅಧ್ಯಕ್ಷರು ವಹಿಸಿದ್ದಾರೆ.

ಗಂಗಣ್ಣ ಸಿದ್ದಾಪುರ ಕೊಪ್ಪಳ ಜಿಲ್ಲಾ ಅಧ್ಯಕ್ಷರ ಆದೇಶದಂತೆ ಕೊಪ್ಪಳ ಜಿಲ್ಲೆ ಇಂದ ಸಾವಿರಾರು ಜನರು ಬರಬೇಕೆಂದು ಗಂಗಣ್ಣ ಸಿದ್ದಾಪುರ ಕೊಪ್ಪಳ ಜಿಲ್ಲಾ ಅಧ್ಯಕ್ಷರು ಮಾದಿಗ ಸಮಾಜದ ಬಂದುಗಳಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಮಾಧ್ಯಮ ಮಿತ್ರರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ವಿನಂತಿ ಮಾಡಿಕೊಂಡಿದ್ದಾರೆ ,

ಈ ಸಂದರ್ಭದಲ್ಲಿಶಿವಣ್ಣ ಈಳಿಗನೂರು ಕಾರಟಗಿ ತಾಲೂಕ್ ಅಧ್ಯಕ್ಷರು ,ಮಹದೇವ್ ಬಡಿಗೇರ ಗಂಗಾವತಿ ತಾಲೂಕ್ ಅಧ್ಯಕ್ಷರು,ಯಮನುರ್ ದೊಡ್ಡಮನಿ ಗಂಗಾವತಿ ತಾಲೂಕು ಕಾರ್ಯ ಅಧ್ಯಕ್ಷರು ,ತಿಪ್ಪೇಶ್ ಎಂ ಸುಗೂರ್ ಕಾರಟಗಿ ತಾಲೂಕ್ ಉಪಾಧ್ಯಕ್ಷರು,ಇನ್ನು ಇತರರು ಮನವಿ ಮಾಡಿಕೊಂಡರು

About Mallikarjun

Check Also

screenshot 2025 10 09 09 44 42 09 40deb401b9ffe8e1df2f1cc5ba480b12.jpg

ಭೀಮಣ್ಣ ಖಂಡ್ರೆಯವರು ಶರಣ ಸಮಾಜ ಸೇವಾ ರತ್ನ ಪ್ರಶಸ್ತಿಗೆ ಅನರ್ಹ -ಸದ್ಗುರು ಬಸವಪ್ರಭು ಸ್ವಾಮೀಜಿ 

Bhimanna Khandre is not eligible for the Sharan Samaj Seva Ratna award - Sadhguru Basavaprabhu …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.