Breaking News

ಡಿವೈಎಸ್ಪಿ ವಿನಾಯಕ ಶಟಗೇರಿ ರವರ ವರ್ಗಾವಣೆ. ತಾಲೂಕಿನಲ್ಲಿ ಬಿಳ್ಕೊಡುಗೆ

Transfer of DySP Vinayak Shatageri. Election in the taluk.
Screenshot 2025 08 08 21 32 37 63 6012fa4d4ddec268fc5c7112cbb265e75108663485901368327 1024x569

ತಿಪಟೂರು ತಾಲ್ಲೂಕಿನ ಸರ್ಕಾರಿ ನೌಕರರ ಭವನದಲ್ಲಿ
ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದ ಮಾನ್ಯ ಡಿ ವೈ ಎಸ್ ಪಿ ವಿನಾಯಕ ಶೆಟ್ಟಿಗೇರಿ ರವರು ವರ್ಗಾವಣೆಯಾದ ಹಿನ್ನಲೆ. ಏರ್ಪಡಿಸಲಾಗಿದ್ದ ಬೀಳ್ಕೊಡುಗೆ

ಜಾಹೀರಾತು

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೊಲೀಸ್‌ ಇಲಾಖೆಗೆ ಬದಲಾವಣೆ, ವರ್ಗಾವಣೆಗಳು ಅನಿವಾರ್ಯವಾಗಿದೆ. ಎಲ್ಲ ಪರಿಸರಕ್ಕೆ ಹೊಂದಾಣಿಕೆ ಮಾಡಿಕೊಳ್ಳುವ ದೊಡ್ಡ ಗುಣವು ಪೊಲೀಸರಿಗೆ ಮಾತ್ರ ಇರುವುದು ಹೆಮ್ಮೆಪಡುವಂಥದ್ದು ಎಂದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ನಾಗತಿಹಳ್ಳಿ ಕೃಷ್ಣಮೂರ್ತಿ ಮಾತನಾಡಿ ಡಿ ವೈ ಎಸ್ ಪಿ ಸಾಹೇಬರು ದಲಿತ ಹಿಂದುಳಿದ ವರ್ಗಗಳ ಧ್ವನಿಯಾಗಿ ಸೇವೆ ಸಲ್ಲಿಸುತ್ತಿದ್ದರು ಇಂಥವರು ಇನ್ನೂ ಹೆಚ್ಚುಕಾಲ ನಮ್ಮ ತಾಲೂಕಿನಲ್ಲಿ ಇದ್ದಿದ್ದರೆ ಬಹಳ ಚೆನ್ನಾಗಿತ್ತು ಆದರೆ ವರ್ಗಾವಣೆ ಅನಿವಾರ್ಯವಾಗಿರುವುದರಿಂದ. ಸಾಹೇಬರು ಇನ್ನು ಹೆಚ್ಚಿನ ಉನ್ನತ ಹುದ್ದೆಗಳನ್ನು ಅಲಂಕರಿಸಲಿ ಎಂದರು

ಈ ಸಂದರ್ಭದಲ್ಲಿ. ನೂತನ ಸಹಾಯಕ ಪೊಲೀಸ್ ಅಧೀಕ್ಷಕರು ಯಶ್ ಕುಮಾರ್ ಶರ್ಮ ರವರು ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್. ಚಂದ್ರಶೇಖರ್. ಚಿಕ್ಕನಾಯಕನಹಳ್ಳಿ ಸರ್ಕಲ್ ಇನ್ಸ್ಪೆಕ್ಟರ್ ನದಾಫ್
ಸಬ್ಇನ್ಸ್ಪೆಕ್ಟರ್ ರಾಜೇಶ್ ಪತ್ರಕರ್ತರಾದ ಬಿಟಿ ಕುಮಾರ್ ತಾಲೂಕ್ ಸಂಚಾಲಕರಾದ
ಹರಚನಹಳ್ಳಿ ಮಂಜುನಾಥ್. ದಲಿತ ಮುಖಂಡ ಹರೀಶ್ ಗೌಡ ಮತ್ತಿಹಳ್ಳಿ ಪತ್ರಕರ್ತರಾದ ಮಂಜು ಗುರುಗದಹಳ್ಳಿ ಕಾರ್ಮಿಕ ಘಟಕದ ಅಧ್ಯಕ್ಷ ಚಂದ್ರಶೇಖರ್ ಬಳುವನೇರಲು ರವಿ ಮಂಜುನಾಥಪುರ ಚೇತನ್ ಹರಚನಹಳ್ಳಿ ವಿಭಾಗ ಮಟ್ಟದ ಪೊಲೀಸ್ ಸಿಬ್ಬಂದಿ ವರ್ಗ ದಲಿತ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು
ವರದಿ ಮಂಜು ಗುರುಗದಹಳ್ಳಿ

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.