Breaking News

ಕಲ್ಪತರು ನಾಡು ತಿಪಟೂರಿಗೂ ತಟ್ಟಿದ ಬಂದ್ ಬಿಸಿ.ವಿದ್ಯಾರ್ಥಿಗಳ ಪ್ರಯಾಣಿಕರ ಪರದಾಟ.

The bandh has reached Tiptur in the Kalpataru district.
Student commuters' protest.
Screenshot 2025 08 05 17 13 41 91 6012fa4d4ddec268fc5c7112cbb265e78836726741627435068 1024x775

ತಿಪಟೂರು. ಕೆಎಸ್ಆರ್ಟಿಸಿ ಬಸ್ ಮುಷ್ಕರದ ಹಿನ್ನೆಲೆ ಬಹುತೇಕ ಜಿಲ್ಲೆ ನಗರ ಗ್ರಾಮಾಂತರಗಳಲ್ಲಿ ಬಸ್ ಸಂಚಾರ ಬಂದ್
ಅದೇ ರೀತಿ ಕಲ್ಪತರು ನಾಡು ತಿಪಟರಿಗೂ ಬಂದ್ ಬಿಸಿ ತಟ್ಟಿದೆ . ಹಬ್ಬದ ದಿನಗಳಲ್ಲೇ ಜನರಿಗೆ ಇದು ಬಿಗ್ ಶಾಕ್ ಆಗಿದೆ.

ಜಾಹೀರಾತು

ವೇತನ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್​ಆರ್​ಟಿಸಿ ಬಿಎಂಟಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ

ಸರ್ಕಾರಕ್ಕೆ ಜೊತೆ ಸಭೆ ಮೇಲೆ ಸಭೆ ನಡೆದ್ರೂ ಬೇಡಿಕೆ ಈಡೇರಿಸಿಲ್ಲ ಹೀಗಾಗಿ ಇಂದು ಆಗಸ್ಟ್ 5ರಿಂದ ಬಸ್‌ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ

ಸಾರಿಗೆ ಬಸ್ ಬಂದ್​ ಹಿನ್ನೆಲೆ ರಾಜ್ಯದ ಹಲವೆಡೆ ಬಸ್​ಗಳಿಲ್ಲದೆ ಜನ ಪರದಾಡುವಂತೆ ಆಗಿದೆ.

ಬಸ್ ಬಂದ್​ ಬಿಸಿ ಪ್ರಯಾಣಿಕರಿಗೆ ತಟ್ಟಿದೆ. ಬಸ್​ಗಳಿಲ್ಲದೇ ಜನರು ಖಾಸಗಿ ಬಸ್ ಆಟೋಗಳ ಮೊರೆ ಹೋಗ್ತಿದ್ದಾರೆ. ಮುಕ್ಕಾಲು ಗಂಟೆ ಕಾದ್ರು ಬಸ್ ಸಿಗ್ತಿಲ್ಲ ಅಂತ ಗೊಣಗುತ್ತಿರುವ ಜನ ಆಟೋದಲ್ಲಿ ಪ್ರಯಾಣ ಮಾಡ್ತಿದ್ದಾರೆ.

ನಗರಗಳಿಗೆ ಮಾತ್ರ ಖಾಸಗಿ ಬಸ್​ ಇದ್ದು, ಹಲವು ಜಿಲ್ಲೆಗಳ ಹಳ್ಳಿ ಜನರ ಕಥೆ ಹದೋಗತಿಯಾಗಿದೆ.

ಇಂದು ಸಾರಿಗೆ ಬಸ್​ ಬಂದ್​; ರಸ್ತೆಗೆ ಇಳಿಯೋ ಮುನ್ನ ಎಚ್ಚರ; ಬಸ್​ಗಳಿಲ್ಲದೇ ಬಿಕೋ ಅಂತಿದೆ ನಿಲ್ದಾಣ

ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನ ಈಡೇರಿಸುತ್ತಾರ ಎಂದು ಕಾದು ನೋಡಬೇಕಾಗಿದೆ
ವರದಿ ಮಂಜು ಗುರುಗದಹಳ್ಳಿ

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.