Breaking News

 ತುಂಗಭದ್ರಾ ಸೇವಾ ಸಮಿತಿ ಇಂದ ಅಗಸ್ಟ್ 3ರಂದು ತುಂಗಭದ್ರ ಎಡದಂಡೆ ಕಾಲುವೆಗೆ ಬಾಗಿನ

Tungabhadra Seva Samiti to open a canal on the left bank of Tungabhadra on August 3rd

Screenshot 2025 08 01 17 26 46 91 6012fa4d4ddec268fc5c7112cbb265e72630479726123699444 1024x440

ಗಂಗಾವತಿ ಇವರಿಂದ ಆಗಸ್ಟ್ 3ರಂದು ಭಾನುವಾರ ಐತಿಹಾಸಿಕ ಪ್ರಸಿದ್ಧ ಮತ್ತು ಪಂಚ ಲಿಂಗಗಳಲ್ಲಿ ಒಂದಾಗಿರುವ ಶ್ರೀ ವಾಣಿಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ವಾಣಿಭದ್ರೇಶ್ವರ ದೇವರಿಗೆ ರುದ್ರಾಭಿಷೇಕ ಹಾಗೂ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಇರುವ ತುಂಗಭದ್ರ ಎಡದಂಡೆ ಕಾಲುವೆಗೆ ಬಾಗಿನ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ ಈ ಒಂದು ಕಾರ್ಯಕ್ರಮದಲ್ಲಿ ಗಂಗಾವತಿ ನಗರ ಹಾಗೂ ಕೊಪ್ಪಳ ಜಿಲ್ಲೆಯ ಸರ್ವ ಸಮಾಜ ಬಾಂಧವರು ವ್ಯಾಪಾರಸ್ಥ ಬಂಧುಗಳು ಮಿತ್ರರು ಹಾಗೂ ಗುರಿ ಹಿರಿಯರು ಪಾಲ್ಗೊಂಡು ಶ್ರೀ ವಾಣಿಭದ್ರೆಶ್ವರ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ತುಂಗಭದ್ರ ಸೇವಾ ಸಮಿತಿಯ ಪ್ರಮುಖರಾದ ಮಹಾಂತೇಶ ಶಾಸ್ತ್ರಿ ಮಠ ಮಲ್ಲಿಕಾರ್ಜುನ ಮುಸಾಲಿ ಡಾಕ್ಟರ್ ಶರಭಯ್ಯ ಸ್ವಾಮಿ ಹನುಮೇಶ್ ವಕೀಲರು ವೀರೇಶ್ ಆನೆಗೊಂದಿ ಶ್ರೀಕಾಂತ ಹಿರೇಮಠ ಚನ್ನಬಸವ ಕಲ್ಮಠ ಪ್ರದೀಪ್ ಖಾದಿ ಬಂಡಾರ ಹಾಗೂ ವೀರಶೈವ ಮಹಿಳಾ ಘಟಕದ ಪ್ರಮುಖರಾದ ಪ್ರಿಯಾಂಕ ಮುಸಾಲಿ ಅವರು ಮನವಿ ಮಾಡಿದ್ದಾರೆ ಎಲ್ಲರಿಗೂ

ಜಾಹೀರಾತು

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.