Breaking News

ಸಚಿವರ ನಿರ್ಲಕ್ಷ್ಯ ರೈತರ ಆಕ್ರೋಶ.

Farmers' anger over minister's negligence.


Screenshot 2025 07 28 19 52 51 27 6012fa4d4ddec268fc5c7112cbb265e76456683634459089821 1024x520

ಗಂಗಾವತಿ: ತಾಲೂಕಿನ ಕೋಟೆ ಕ್ಯಾಂಪುನ 25ನೆಯ ಕಾಲುವೆ ದುರಸ್ತಿಯಲ್ಲೇ ಇದ್ದು, ಕೋಟೆ ಕ್ಯಾಂಪಿನಿಂದ ಹೊಸಕೆರೆ ಗ್ರಾಮಕ್ಕೆ ದಾಟುವ ಬ್ರಿಜ್ ಭಾನುವಾರ ಬ್ರಿಜ್ ಒಳಗಿನ ಗೋಡೆ ಕುಸಿದು ಬಿದ್ದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನಕಗಿರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೋಟೆ ಕ್ಯಾಂಪ್ ಗ್ರಾಮದಿಂದ ಹೊಸಕೇರಾ ಗ್ರಾಮಕ್ಕೆ ದಾಟುವ ಬ್ರಿಜ್ ಅಪಾಯದ ಅಂಚಿನಲ್ಲಿದೆ ಪ್ರತಿನಿತ್ಯ ಸಾವಿರಾರು ಜನ ಓಡಾಡುತ್ತಾರೆ. ಶ್ರೀಮಾನ್ಯ ಸಚಿವರಾದ ಶಿವರಾಜ್ ತಂಗಡಗಿಯವರು ಕೋಟೆ ಕ್ಯಾಂಪಿನಿಂದ ಸಿಂಗನಾಳ ಗ್ರಾಮಕ್ಕೆ ರಸ್ತೆ ನಿರ್ಮಾಣ ಆಗುತ್ತಿದ್ದು ಭೂಮಿ ಪೂಜೆಗೆ ಆಗಮಿಸಿದಾಗ ಅಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ ಹಾಗೂ ಎರಡು ಸಲ ಮನವಿ ಮಾಡಿಕೊಂಡಿದ್ದಾರೆ ಸಚಿವರು ಬ್ರಿಡ್ಜ್ ಕಾಮಗಾರಿಕೆಗೆ ನಿರ್ಲಕ್ಷಿಸಿದ್ದಾರೆ ಎಂದು ಅಲ್ಲಿನ ಸ್ಥಳೀಯ ರೈತರು ಆಕ್ರೋಶವನ್ನು ವ್ಯಕ್ತಪಡಿಸಿದರು.

ಜಾಹೀರಾತು


[ ಭತ್ತ ನಾಟಿ ಮಾಡುವ ಸಂದರ್ಭದಲ್ಲಿ ಬ್ರಿಜ್ ದುರಸ್ತಿ ಆಗಿರುವುದು ರೈತರಿಗೆ ಆತಂಕ ಮೂಡಿಸಿದೆ, ಈ ಬ್ರಿಡ್ಜ್ ಸುತ್ತಮುತ್ತಿನ ಗ್ರಾಮಸ್ಥರಿಗೂ ಓಡಾಡಲು ಒಂದು ಕೇಂದ್ರ ಬಿಂದುವಾಗಿದೆ, ಸಚಿವರಿಗೂ ಭೂಮಿ ಪೂಜೆ ನೆರವೇರಿಸಲು ಬಂದಾಗ ಕಾಲುವೆಗಳಿಗೆ ನೀರಿಲ್ಲದ ಸಮಯದಲ್ಲಿ ಬ್ರಿಜ್ ಅನ್ನು ಸೇರ್ಪಡೆಸಿ ಕೊಡಿ ಎಂದು ತಿಳಿಸಲಾಗಿತ್ತು ಆದರೆ ಸಚಿವರ ಈ ಕಾಮಗಾರಿಕೆಯ ವ್ಯವಸ್ಥೆಯನ್ನು ನಿರ್ಲಕ್ಷಿಸಿದ್ದಾರೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ]

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.