Breaking News

ಪತ್ರಿಕಾ ದಿನಾಚರಣೆ ಪೋರ್ವಭಾವಿ ಸಭೆ

Press Day pre-meeting

Screenshot 2025 07 24 16 05 17 75 6012fa4d4ddec268fc5c7112cbb265e77300128581210012466


ಗಂಗಾವತಿ: ಇಂದು ನಗರದ ಕೊಟ್ಟೂರು ಬಸವೇಶ್ವರ ದೇವಸ್ಥಾನ ದ ಸಭಾ ಭವನದಲ್ಲಿ ದಿ,31-7-2025 ರಂದು ಬೆಂಗಳೂರಿನಲ್ಲಿ ಕೊಂಡಜ್ಜ ಬಸಪ್ಪ ಸಭಾಂಗಣದಲ್ಲಿ ಕರ್ನಾಟಕದ ಮಾಧ್ಯಮ ಪತ್ರಕರ್ತರ ಸಂಘ (ರಿ) ಸಂಘದ ಅಧಿಕೃತ ಉದ್ಘಾಟನೆ ಯನ್ನು   ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಮಾಡಲಿದ್ದಾರೆ,ಮತ್ತು ಪತ್ರಿಕಾ

ಜಾಹೀರಾತು
Screenshot 2025 07 24 16 06 00 22 6012fa4d4ddec268fc5c7112cbb265e7679996175252743527 1024x259

ದಿನಾಚರಣೆ ,ಸಂಘದ ವೆಬ್ಸೈಟ್ ಉದ್ಘಾಟನೆ, ಸದಸ್ಯರ ಕಾರ್ಡ್ ವಿತರಣೆ.ಕಾರ್ಯಕ್ರಮಕ್ಕೆ ಗಂಗಾವತಿ ವತಿಯಿಂದ ಹೆಚ್ಚಿನ ಸಂಖ್ಯೆಯ ಲ್ಲಿ ಭಾಗವಹಿಸಬೇಕಿದೆ ಕಾರಣ ಇಂದು ರಾಜ್ಯಸಮಿತಿ ಸದಸ್ಯ ಹೆಚ್. ಮಲ್ಲಿಕಾರ್ಜುನ ಹೊಸಕೇರಿ,ಜಿಲ್ಲಾಧ್ಯಕ್ಷ ರಮೇಶ್ ಕೋಟಿ, ನೆತೃತ್ವದಲ್ಲಿ ಸಭೆ ಸೇರಿ ವಿವಿದ ವಿಷಯಗಳ ಕುರಿತು ಚರ್ಚಿಸಲಾಯಿತು. ಎಲ್ಲರೂ ಸಂಘದ ಹೆಸರಿಗೆ ಕಳಂಕತರದೆ.ನಮ್ಮಿಂದ ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸಮಾಡಬೇಕಾಗಿದೆ ಎಂದು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿಡಿ.ಎಂ.ಶುರೇಶ್,ಎಸ್.ಮಾರ್ಕಂಡೇಯ, ಆರ್.ಚನ್ನಬಸವ,ರಾಮಕೃಷ್ಣ ಸಿ ಡಿ,ರಮೆಶ ಕಾಳಿ,ಮಲ್ಲೇಶ ನಾಯ್ಕ್,ನಾಗರಾಜಕೊಟ್ನೆಕಲ್,ಸೋಮಪ್ಪ,ಹೆಚ್.ಭೋಗೇಶ್,ಶರಣಯ್ಯ ಹೆಚ್.ಎಂ,ನಾಗರಾಜ ಅಂಗಡಿ,ಡಿ.ರವಿಕುಮಾರ,ಗಾಯಕವಾಡ ,ಯಮನೂರಪ್ಪ ಇತರರು ಇದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.