Breaking News

ತುಂಗಭದ್ರಾಜಲಾಶಯದ ವಿಚಾರದಲ್ಲಿ ಇಷ್ಟೊಂದು ಅಸಡ್ಡೆ ಭಾವನೆ ಯಾಕೆ ?-ಹನುಮೇಶ್ ಗುಂಡೂರು ವಕೀಲರು

Why is there such apathy towards the Tungabhadra reservoir issue? – Hanumesh Gundur, lawyer

ಜಾಹೀರಾತು
Screenshot 2025 05 31 08 41 36 82 6012fa4d4ddec268fc5c7112cbb265e7 794x1024


ತುಂಗಭದ್ರಾ ಜಲಾಶಯದ ಹೊಸದಾಗಿ ಗೇಟ್ ಗಳು ಕೂಡಿಸುವ ಟೆಂಡರ್ ವಿಳಂಬ ಧೋರಣೆ ಖಂಡನೀಯ.


ಗಂಗಾವತಿ:ತುಂಗಭದ್ರಾ ಜಲಾಶಯದ ಹಳೆಯ ಕ್ರೆಸ್ಟ್ ಗೇಟ್ ಗಳನ್ನು ತೆಗೆದು ಹೊಸ ಕ್ರಸ್ಟ್ ಗೆಟ್ ಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿದೆ ಆದರೆ ಈ ಟೆಂಡರ್ ಬಿಡ್ ಮಾಡಲು ವಿಳಂಬ ಮಾಡಿದ್ದು
ಇದನ್ನ ಬೇಸಿಗೆ ಕಾಲದಲ್ಲಿ ಟೆಂಡರ್ ಕರೆದು ಹೊಸ ಕ್ರಸ್ಟ್ ಗೆಟ್ ಗಳನ್ನು ಅಳವಡಿಸಲು ಸಿಕ್ಕಾಪಟ್ಟೆ ಸಮಯ ಅವಕಾಶ ಇದ್ದಾಗಲೂ ನಮ್ಮ ಭಾಗದ ರಾಜಕಾರಣಿಗಳು ಅಸಡ್ಡೆ ನಿರ್ಲಕ್ಷ್ಯ ಸ್ವಹಿತಾಸಕ್ತಿ ಪಕ್ಷಪಾತ ಮನೋಭಾವದಿಂದ ಈ ಭಾಗದ ರೈತರಿಗೆ ಮೊಸ ಮಾಡುತ್ತಿರುವುದು ಅತ್ಯಂತ ನೋವಿನ ಸಂಗತಿ ನಮ್ಮ ಭಾಗದ ರೈತರ ನಮ್ಮೆಲ್ಲರ ಜೀವನಾಡಿ ಅನ್ನದಾತ ನಮ್ಮ ತುಂಗಭದ್ರಾ ಜಲಾಶಯದ ವಿಚಾರದಲ್ಲಿ ಇಷ್ಟೊಂದು ಅಸಡ್ಡೆ ಭಾವನೆ ತೋರುವ ಇಲ್ಲಿನ ರಾಜಕಾರಣಿಗಳು ಹಾಗೂ ತುಂಗಭದ್ರಾ ಡ್ಯಾಂ ನ ಆಡಳಿತ ಮಂಡಳಿಯ ಮನಸ್ಥಿತಿಯು ನಮ್ಮ ಭಾಗದ ರೈತರಿಗೆ ಜನಸಾಮಾನ್ಯರಿಗೆ ದ್ರೋಹ ಬಗೆದಂತೆ ಆದಷ್ಟು ಬೇಗ ಹೊಸ ಗೇಟ್ ಗಳು ಅಳವಡಿಸಿ ಎರಡು ಬೆಳೆಗಳಿಗೆ ನೀರು ಬೀಡುವ ವ್ಯವಸ್ಥೆ ಮಾಡಬೇಕು ಎಂದು ವಕೀಲಾದ ಹನುಮೇಶ್ ಗುಂಡೂರು ಅವರು ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ.

About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.