Breaking News

ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿಗೆ ಆಂಧ್ರಪ್ರದೇಶದ ಬಂಜಾರ ಸಮಾಜದ ವೀರ ಮರಣ ಹೊಂದಿದ ಯೋಧ ನದಗೆ ಬಂಜಾರ ಸಮಾಜ ವತಿಯಿಂದ ಭಾವಪೂರ್ಣಶ್ರದ್ದಾಂಜಲಿ

Banjara community pays emotional tribute to the brave soldier of Andhra Pradesh’s Banjara community who died in the terrorist attack in Pahalgam

ಜಾಹೀರಾತು
IMG 20250512 WA0078

ಗಂಗಾವತಿ:ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿಗೆ ಆಂಧ್ರಪ್ರದೇಶದ ಬಂಜಾರ ಸಮಾಜದ ವೀರ ಯೋಧ ಮರಣವನ್ನಪ್ಪಿರುವ..
ಮುರಳಿ ನಾಯ್ಕ ಅವರಿಗೆ. ದಿನಾಂಕ 11/05/25/ಭಾನುವಾರ ಸಂಜೆ ಗಂಗಾವತಿ ತಾಲೂಕ ಬಂಜಾರ ಸಮಾಜ ವತಿಯಿಂದ ವಿರುಪಾಪುರ ತಾಂಡದ ಶ್ರೀ ಸೇವಾಲಾಲ್ ಸರ್ಕಲ್ ನಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ವಿಶೇಷ ಪ್ರಾಥ೯ನೆ ಸಲ್ಲಿಸಲಾಯಿತು..

ಸಂಧರ್ಬದಲ್ಲಿನಗರಸಭೆ ಮಾಜಿ ಸ್ಥಾಯಿ ಸಮಿತಿ ಸದಸ್ಯರ ಶ್ರೀ ರಾಮ ನಾಯ್ಕ , ಕೃಷಿ ಅಧಿಕಾರಿ ಪ್ರಕಾಶ್ ರಾಥೋಡ್ ಶ್ರೀ ಸೇವಾಲಾಲ್ ಮಹಾರಾಜ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಪಾಂಡು ನಾಯ್ಕ್ ಮೇಸ್ತ್ರಿ,ಹನುಮಂತ ಮೇಸ್ತ್ರಿ.ವೆಂಕಟೇಶ್ ಜಾದವ್.ಪ್ರಕಾಶ್ ಕೊಟ್ಟಿಗಿ ಕೃಷ್ಣ ನಾಯ್ಕ ಮೇಸ್ತ್ರಿ. ಠಾಕು ನಾಯಕ್ ಮೇಸ್ತ್ರಿ. ರಾಜು ಮೇಸ್ತ್ರಿ. ವೆಂಕಟೇಶ್. ವೆಂಕಣ್ಣ ಲೋಕೇಶ್. ಮಂಜುನಾಥ್. ಉಮೇಶ್. ಗೋರ್ ಸೇನಾ ಸದಸ್ಯರು ಉಪಸ್ಥಿತರಿದ್ದರು

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.