Breaking News

ಬಸಾಪಟ್ಟಣದಲ್ಲಿ ಕಾರ್ಮಿಕರ ಸಂಘದ ನಾಮಫಲಕ ಪರಣ್ಣ ಉದ್ಘಾಟನೆ

Inauguration of the nameplate of the workers’ union in Basapattana.

ಜಾಹೀರಾತು


ಗಂಗಾವತಿ: ಶ್ರಮಜೀವಿ ಕಲ್ಯಾಣ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಸೇವಾ ಸಂಘ ಬಸಾಪಟ್ಟಣ ಗ್ರಾಮ ಘಟಕದ ನಾಮಫಲಕವನ್ನು ಮಾಜಿ ಶಾಸಕ ಪರಣ್ಣ ಮುನವಳ್ಳಿ ಉದ್ಘಾಟಿಸಿದರು.
ಸಂಘದ ಸಂಸ್ಥಾಪಕ ವಿಭಾಗೀಯ ಅಧ್ಯಕ್ಷ ಶಿವಕುಮಾರ್‌ಗೌಡ, ಹನುಮಂತಪ್ಪ ಢಣಾಪುರ, ಮಾರೇಶ್ ನಾಯಕ, ನಾಗರಾಜ್, ನಿರುಪಾದಿ, ಭೀಮೇಶ್, ಗಾದಿಲಿಂಗಪ್ಪ, ವಿರೇಶ್, ಚಂದ್ರು, ಎಲ್ಲಪ್ಪ ಹಾಗು ಇಮಾಮ್‌ಸಾಬ್ ಇತರರಿದ್ದರು,

About Mallikarjun

Check Also

ಇ.ಎಸ್.ಐ.ಸಿವೈದ್ಯಕೀಯ ಕಾಲೇಜಿನಲ್ಲಿ ಮೊಣಕಾಲು ಬದಲಿ ಶಸ್ತ್ರ ಚಿಕಿತ್ಸಾ ಶಿಬಿರ

Knee replacement surgery camp at ESIC Medical College ಬೆಂಗಳೂರು, ಮೇ, ೧; ನಗರದ ಇ.ಎಸ್.ಐ.ಸಿ ವೈದ್ಯಕೀಯ ಕಾಲೇಜಿನಲ್ಲಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.