Breaking News

ವಿಷ ಸೇವಿಸಿದ ವೀರಪ್ಪ ತಂದೆ ಹನುಮಪ್ಪ ಹಿರೇ ಕುರುಬರ ಸಾವು ಅಧಿಕಾರಿಗಳ ಭೇಟಿ

Veerappa’s father Hanumappa Hire, who consumed poison, died, officials meet

ಜಾಹೀರಾತು

ಗಂಗಾವತಿ, ತಾಲೂಕಿನಮರಳಿ ಸಮೀಪದ ಆಚಾರ ನರಸಾಪುರ ಗ್ರಾಮದ ಸರ್ವೇ ನಂಬರ್ 69 ರಲ್ಲಿ. ವೈಯುಕ್ತಿಕ ಕಲಹದಿಂದ ಕಳೆದ 19ರಂದು. ವಿಷ ಸೇವಿಸಿದ ವೀರಪ್ಪ ತಂದೆ ಹನುಮಪ್ಪ ಹಿರೇ ಕುರುಬರ ಸಾಕಿನ್ ಆಚಾರ ನರಸಾಪುರ ಅವರು. ನಿಧನಗೊಂಡ ಹಿನ್ನೆಲೆಯಲ್ಲಿ. ಅವರ. ನಿವಾಸಕ್ಕೆ. ತಸಿಲ್ದಾರ್ ಯು ನಾಗರಾಜ್ ಹಾಗೂ. ಅಧಿಕಾರಿ ವರ್ಗದವರು. ಭೇಟಿ ನೀಡಿ ಕುಟುಂಬ ವರ್ಗದವರಿಗೆ . ಸಾಂತ್ವಾನ ವ್ಯಕ್ತಪಡಿಸಿದ ರು. ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೀರಪ್ಪ ತಂದೆ ಹನುಮಪ್ಪ. ಚಿಕಿತ್ಸೆ ಫಲಕಾರಿಯಾಗದೆ ನಿಧನಗೊಂಡಿದ್ದು ಹಾಗೂ ಸದರಿ ಮೃತ ವ್ಯಕ್ತಿಯ. ಮಗನಾದ ಯಲ್ಲಪ್ಪ ತಂದೆ ವೀರಪ್ಪ . ಅದೇ ಸಂದರ್ಭದಲ್ಲಿ ವಿಷ ಸೇವಿಸಿದ್ದು. ಜಿಲ್ಲಾ ಆಸ್ಪತ್ರೆ ಕೊಪ್ಪಳದಲ್ಲಿ ತೀವ್ರ ನಿಗ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

About Mallikarjun

Check Also

ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿಮೇ14ರಂದು ಶಿಕ್ಷಣ,ಆರೋಗ್ಯ, ಉದ್ಯೋಗ,ಬೆಲೆ ಏರಿಕೆ ವಿರುದ್ಧ ಜನ ಹೋರಾಟ.

People’s struggle on May 14th under the leadership of the SUCI Communist Party against education, …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.