Breaking News

ವಿಷ ಸೇವಿಸಿದ ವೀರಪ್ಪ ತಂದೆ ಹನುಮಪ್ಪ ಹಿರೇ ಕುರುಬರ ಸಾವು ಅಧಿಕಾರಿಗಳ ಭೇಟಿ

Veerappa’s father Hanumappa Hire, who consumed poison, died, officials meet

ಜಾಹೀರಾತು
Screenshot 2025 04 29 15 44 22 35 6012fa4d4ddec268fc5c7112cbb265e7

ಗಂಗಾವತಿ, ತಾಲೂಕಿನಮರಳಿ ಸಮೀಪದ ಆಚಾರ ನರಸಾಪುರ ಗ್ರಾಮದ ಸರ್ವೇ ನಂಬರ್ 69 ರಲ್ಲಿ. ವೈಯುಕ್ತಿಕ ಕಲಹದಿಂದ ಕಳೆದ 19ರಂದು. ವಿಷ ಸೇವಿಸಿದ ವೀರಪ್ಪ ತಂದೆ ಹನುಮಪ್ಪ ಹಿರೇ ಕುರುಬರ ಸಾಕಿನ್ ಆಚಾರ ನರಸಾಪುರ ಅವರು. ನಿಧನಗೊಂಡ ಹಿನ್ನೆಲೆಯಲ್ಲಿ. ಅವರ. ನಿವಾಸಕ್ಕೆ. ತಸಿಲ್ದಾರ್ ಯು ನಾಗರಾಜ್ ಹಾಗೂ. ಅಧಿಕಾರಿ ವರ್ಗದವರು. ಭೇಟಿ ನೀಡಿ ಕುಟುಂಬ ವರ್ಗದವರಿಗೆ . ಸಾಂತ್ವಾನ ವ್ಯಕ್ತಪಡಿಸಿದ ರು. ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೀರಪ್ಪ ತಂದೆ ಹನುಮಪ್ಪ. ಚಿಕಿತ್ಸೆ ಫಲಕಾರಿಯಾಗದೆ ನಿಧನಗೊಂಡಿದ್ದು ಹಾಗೂ ಸದರಿ ಮೃತ ವ್ಯಕ್ತಿಯ. ಮಗನಾದ ಯಲ್ಲಪ್ಪ ತಂದೆ ವೀರಪ್ಪ . ಅದೇ ಸಂದರ್ಭದಲ್ಲಿ ವಿಷ ಸೇವಿಸಿದ್ದು. ಜಿಲ್ಲಾ ಆಸ್ಪತ್ರೆ ಕೊಪ್ಪಳದಲ್ಲಿ ತೀವ್ರ ನಿಗ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.