Breaking News

ಬಸವ ಜಯಂತಿ ಗೊಂದಲ ನಿವಾರಿಸಲು ಸಚಿವರಿಗೆ ಮನವಿ

Appeal to Minister to clear confusion on Basava Jayanti

ಜಾಹೀರಾತು
IMG 20250427 WA0077 1024x681

ಬೀದರ್ : ಬಸವ ಜಯಂತಿ ದಿವಸ ಪಂಚಾಚಾರ್ಯ ಯುಗಮಹೋತ್ಸವ್ ಆಚರಿಸಲು ನಿರ್ಧರಿಸಿದ್ದ ವೀರಶೈವ ಮಹಾಸಭಾ ಕಾರ್ಯಕ್ರಮ ವಿರುದ್ಧ ನಿಯೋಗ ಇಂದು ಬೀದರ ಅಂಬೇಡ್ಕರ್ ವೃತ್ತ. ಪ್ರವಾಸಿ ಮಂದಿರರಲ್ಲಿರುವ ಸಚಿವರ ಕಚೇರಿ

, ಶ್ರೀ ಈಶ್ವರ ಖಂಡ್ರೆ ಮಾನ್ಯ ಅರಣ್ಯ ಮತ್ತು ಪರಿಸರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹಾಗು ರಾಷ್ಟ್ರೀಯ ಉಪಾಧ್ಯಕ್ಷ ಅಖಿಲ ಭಾರತ ವೀರಶೈವ ಮಹಾಸಭೆ ಅವರು ಭೇಟಿ ಆಗಿ, ಕಾರ್ಯಕ್ರಮ ತಡೆ ಹಿಡಿದು ಸಮುದಾಯದ ಗೊಂದಲ ನಿವಾರಣೆ ಮಾಡಲು ಮನವಿ ಸಲ್ಲಿಸಿಲಾಗಿತ್ತು.

IMG 20250427 WA0078

ಸಚಿವರು ನಮ್ಮ ಮನವಿಗೆ ಸ್ಪಂದಿಸಿ ಕೂಡಲೇ ಹಿರಿಯರ ಜೊತೆ ಚರ್ಚಿಸಿ ಕಾರ್ಯಕ್ರಮದಲ್ಲಿ ಇದ್ದ ತೊಂದರೆ ನಿವಾರಣೆ ಮಾಡಿ ಮೊದಲಿನ ತರಹ ಕೇವಲ ಬಸವ ಜಯಂತಿ ಆಚರಣೆ ಮಾಡಲು ಪ್ರಯತ್ನ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು. ನಿಯೋಗಕ್ಕೆ ಮುಂದೆ ಯಾವುದೇ ಹೋರಾಟ ಮಾಡಬಾರದು ಎಲ್ಲರೂ ಒಟ್ಟಾಗಿ ಸಾಗೋಣ ಎಂದು ತಿಳಿಸಿದರು.

ಶ್ರೀಕಾಂತ ಸ್ವಾಮಿ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.

About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.