Breaking News

ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೬ನೇ ರ‍್ಯಾಂಕ್ ಪಡೆದ ಕುಮಾರಿ ಗಗನ ಮನೆಯಲ್ಲಿ ಸಂಭ್ರಮ

Celebrations at home of Kumari Gagan who secured 6th rank in the state in the second PUC examination

ಜಾಹೀರಾತು
Screenshot 2025 04 10 17 52 35 78 E307a3f9df9f380ebaf106e1dc980bb6

ಗಂಗಾವತಿ: ನಗರದ ಶ್ರೀಮತಿ ವನಜಾಕ್ಷಿ ಹಾಗೂ ಶ್ರೀ ನೀಲಕಂಠ ಕುರುಗೋಡು ದಂಪತಿಗಳ ಮಗಳಾದ ಕುಮಾರಿ ಗಗನ ಇವರು ಗಂಗಾವತಿಯ ವಿದ್ಯಾನಿಕೇತನ ಪಿ.ಯು ಕಾಲೇಜ್‌ನ ವಾಣಿಜ್ಯ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿ.ಯು.ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ೪ನೇ ರ‍್ಯಾಂಕ್ ಹಾಗೂ ಕೊಪ್ಪಳ ಜಿಲ್ಲೆಗೆ ೧ನೇ ರ‍್ಯಾಂಕ್ ಪಡೆದು ಕುಟುಂಬಕ್ಕೆ ಕೀರ್ತಿ ತಂದಿದ್ದಾಳೆ.
ಕುಮಾರಿ ಗಗನ ಅವರ ಮನೆಯಲ್ಲಿ ಕುಟುಂಬಸ್ಥರು ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಈ ವಿದ್ಯಾರ್ಥಿಯ ಸಾಧನೆಗೆ ಕುರುಗೋಡು ಕುಟುಂಬದವರೆಲ್ಲರೂ ಸೇರಿ ಅಭಿನಂದಿಸಿ, ಕಾಲೇಜ್‌ನ ಆಡಳಿತ ಮಂಡಳಿಯವರಿಗೂ ಹಾಗೂ ಶ್ರೀಯುತ ಸೂರಿಬಾಬು ನೆಕ್ಕಂಟಿ ರವರಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.