Breaking News

ವಚನ ಅಧ್ಯಯನ ವೇದಿಕೆಯ ಗೂಗಲ್ ಮೀಟ್ ಶರಣ ಚಿಂತನ ಮಾಲಿಕೆ – 256

Google Meet Sharan Chintana Malike of Vachana Study Forum – 256

ಜಾಹೀರಾತು


ಬಸವಾದಿ ಶರಣರ ವಚನಗಳಲ್ಲಿ ಕೃಷಿ ವಿಜ್ಞಾನದ ಚಿಂತನೆ

ಇದೇ ಭಾನುವಾರ, ದಿನಾಂಕ 24 ನವೆಂಬರ್ 2024 ಮುಂಜಾನೆ 11:25 ಕ್ಕೆ ಬಸವ ಅಂತಾರಾಷ್ಟ್ರೀಯ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆಯ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಬಳಗದ ಸಂಯುಕ್ತ ಆಶ್ರಯದಲ್ಲಿ “ಬಸವಾದಿ ಶರಣರ ವಚನಗಳಲ್ಲಿ ಕೃಷಿ ವಿಜ್ಞಾನದ ಚಿಂತನೆಗಳು” ಸಾಮೂಹಿಕ ಚಿಂತನ ಮತ್ತು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮ ಶರಣಮಾರ್ಗದ ತತ್ವ ಸಿದ್ಧಾಂತ.

ವಿಷಯ – ಬಸವಾದಿ ಶರಣರ ವಚನಗಳಲ್ಲಿ ಕೃಷಿ ವಿಜ್ಞಾನದ ಚಿಂತನೆಗಳು

ಅನುಭಾವ – ಡಾ.ಅಶೋಕ ಎಸ್.ಆಲೂರ, ಕುಲಪತಿಗಳು, ಕೊಡಗು ವಿಶ್ವವಿದ್ಯಾಲಯ, ಕುಶಾಲನಗರ

ಪೂರಕ ವಿಷಯದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಜಿಜ್ಞಾಸುಗಳು ಪಾಲ್ಗೊಳ್ಳಬೇಕೆಂದು ಅರಿಕೆ. ವಚನ ಸಾಹಿತ್ಯಾಸಕ್ತರು ಹೆಚ್ಚಿನ ಅಧ್ಯಯನದಿಂದ ಪಾಲ್ಗೊಳ್ಳಲು ವಿನಂತಿ.

ಕಾರ್ಯಕ್ರಮದಲ್ಲಿ ಎಲ್ಲರೂ ತಮ್ಮ mike ಅನ್ನು mute ಮಾಡಿರಬೇಕು ಅವಕಾಶ ಸಿಕ್ಕಾಗ ಮಾತ್ರ unmute ಮಾಡಿಕೊಂಡು ಮಾತನಾಡಬೇಕು. ತಮ್ಮೆಲ್ಲರ ಪ್ರೋತ್ಸಾಹ ಸಹಕಾರವಿದ್ದರೆ ಇಂತಹ ಅನೇಕ ಮೌಲ್ಯಯುತ ಚಿಂತನೆಗಳ Google Meet ಅನ್ನು ಆಯೋಜಿಸಬಹುದು.

ಸಂಯೋಜಕರು : ವಚನ ಅಧ್ಯಯನ ವೇದಿಕೆ ಪರವಾಗಿ
ಡಾ.ಶಶಿಕಾಂತ್ ಪಟ್ಟಣ
ರುದ್ರಮೂರ್ತಿ ಪ್ರಭು
ಕುಮಾರ ರಾಜಣ್ಣ

ದಿನಾಂಕ – 24 ನವೆಂಬರ್ 2024, ರವಿವಾರ
ಸಮಯ – ಬೆಳಗ್ಗೆ 11:25 ರಿಂದ ಮಧ್ಯಾಹ್ನ 1:30 ಘಂಟೆ
GoogleMeet Link – https://meet.google.com/aum-ikxp-eod
GoogleMeet Code – aum-ikxp-eod

ದಯವಿಟ್ಟು ಭಾಗವಹಿಸಿ ಮತ್ತು ಆಸಕ್ತ ಸಹೃದಯರೊಂದಿಗೆ ಹಂಚಿಕೊಳ್ಳಿ, ಪಾಲ್ಗೊಳ್ಳಲ್ಲು ಸಹಕರಿಸಿ

About Mallikarjun

Check Also

ಡಾಕ್ಟರ್ ಕ್ಯಾಂಪ್‌ನ ರವಿ ಅವರಿಗೆ ಡಾಕ್ಟರೇಟ್ ಪದವಿ

Ravi from Doctor Camp receives his doctorate degree ಗಂಗಾವತಿ, ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ವಿದ್ಯಾರ್ಥಿಯಾಗಿದ್ದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.