Breaking News

ಗಂಗಾವತಿ: ಎರಡು ಔಷಧ ಅಂಗಡಿಗಳಲ್ಲಿ ಕಳ್ಳತನ

Gangavati: Theft in two drug shops

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ: ನಗರದ ಗಣೇಶ ಸರ್ಕಲ್ ನಲ್ಲಿ ಇರುವ ಪಬ್ಲಿಕ್ ಮೆಡಿಕಲ್ ಸ್ಟೋರ್ಸನಲ್ಲಿ ಬುಧವಾರ ರಾತ್ರಿ ಕಳ್ಳತನ ನಡೆದಿದೆ.6 ರಿಂದ 7 ಸಾವಿರ ರೂಪಾಯಿಗಳನ್ನು ಕಳ್ಳರು ದೋಚಿದ್ದಾರೆ ಎಂದು ಅಂಗಡಿಯ ಮಾಲೀಕ ನವೀನ ಚವ್ಹಾಣ ಮಾಹಿತಿ ನೀಡಿದ್ದಾರೆ.

ಇದೇ ಮಾದರಿಯಲ್ಲಿ ಕೋರ್ಟ ಹತ್ತಿರದ ಪಬ್ಲಿಕ್ ಕ್ಲಬ್ ಕಾ೦ಪ್ಲೆಕ್ಸ್ ನಲ್ಲಿರುವ ವಿರೇಶ ಫ಼ಾರ್ಮಸಿಯಲ್ಲಿಯೂ ಸಹ ಗುರುವಾರ ಕಳ್ಳತನ ನಡೆದಿದ್ದು,5-6 ಸಾವಿರ ರೂಪಾಯಿಗಳನ್ನು ಕದ್ದೊಯ್ಯಲಾಗಿದೆ ಎಂದು ಅಂಗಡಿಯ ಮಾಲೀಕ ವಿರೇಶ್ ತಿಳಿಸಿದ್ದಾರೆ.

ಮೇಲ್ಭಾಗದ ಡಾ.ರಾಜು ಅವರ ಆಸ್ಪತ್ರೆ,ಕಂಪ್ಯೂಟರ್ ಅಂಗಡಿ ಮತ್ತು ಕನ್ನಡ ರಕ್ಷಣಾ ವೇದಿಕೆಯ ಕಚೇರಿಯಲ್ಲಿಯೂ ಕಳ್ಳತನ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಅಂಗಡಿಗಳ ಮಾಲೀಕರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಔಷಧ ಅಂಗಡಿಗಳಲ್ಲಿ ಯಾರೂ ಹಣವನ್ನು ಇಟ್ಟು ಕೊಳ್ಳದಿರಲು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಔಷಧ ವ್ಯಾಪಾರಿಗಳಿಗೆ ಸೂಚಿಸಿದ್ದಾರೆ.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *