Breaking News

ಹಿರಿಯ ನಾಗರೀಕ ವೇದಿಕೆಯಿಂದ ಪವಾಡಗಳ ಅನಾವರಣ ಕಾರ್ಯಕ್ರಮ

Unveiling of Miracles by Senior Citizen Forum

ಜಾಹೀರಾತು
IMG 20241116 WA0223

ಬೆಂಗಳೂರು: ವಿಜಯನಗರ ಹಿರಿಯ ನಾಗರೀಕ ವೇದಿಕೆಯಿಂದ ವಿಜಯನಗರ ಬಿಬಿಎಂಪಿ,
ಕಚೇರಿಯಲ್ಲಿಂದು 14 ನವೆಂಬರ್ 2024 ರಂದು ನಡೆದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜ್ ಅವರಿಂದ ಪವಾಡಗಳ ಅನಾವರಣ ಕಾರ್ಯಕ್ರಮ ನಡೆಯಿತು

ಗೋವಿಂದರಾಜ ನಗರ ಶಾಸಕರಾದ ಪ್ರಿಯಾಕೃಷ್ಣ , ಬಿಬಿಎಂಪಿ ಮಾಜಿ ಸದಸ್ಯರಾದ ಡಿ. ಉಮಾಶಂಕರ್, ಬಿಬಿಎಂಪಿ ಮಾಜಿ ಸದಸ್ಯರಾದ ಶಕುಂತಲಾ ದೊಡ್ಡಲಕ್ಕಪ್ಪ ವಿಜಯನಗರ ಹಿರಿಯ ನಾಗರೀಕ ವೇದಿಕೆಯ ಅಧ್ಯಕ್ಷರಾದ ದೇವರಾಜ್, ಉಪಾಧ್ಯಕ್ಷ ರವೀಂದ್ರ, ಕಾರ್ಯದರ್ಶಿ ಎಸ್.ವೇಣುಗೋಪಾಲ್, ಜಂಟಿ ಕಾರ್ಯದರ್ಶಿ ಸಿ. ರುದ್ರೇಶ್, ಖಜಾಂಚಿ ಕೆ.ಸಿದ್ದಪ್ಪ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.