Breaking News

ಕಾನಮಡುಗು ಶ್ರೀ ಮಠದಲ್ಲಿನ. ಭಾವಿ ಸ್ವಚ್ಛತೆ ಗೊಳಿಸಲು ಮುಂದಾದ ಗ್ರಾಮಸ್ಥರು

Kanmadugu Sri Mutt. The villagers came forward to clean up the future

ಜಾಹೀರಾತು


ಕಾನ ಹೊಸಹಳ್ಳಿ :- ಸಮೀಪದಕಾನಾಮಡುಗು ಗ್ರಾಮದ ಶ್ರೀ ಶರಣಬಸವೇಶ್ವರ ಮಠದ ಪಕ್ಕದಲ್ಲೇ ಇರುವ ಇತಿಹಾಸ ಪ್ರಸಿದ್ಧ ಪುಷ್ಕರಣಿ 30ವಷ೯ಗಳ ಹಿಂದೆ ಸದಾ ತುಂಬಿ ತುಳುಕುತ್ತಿದ್ದು ಈ ಬಾವಿಯಲ್ಲಿ ಯುವಕರು ಬಾಲ್ಯದಲ್ಲಿ ಈಜು ಕಲಿಯುತ್ತಿದ್ದರು, ಶ್ರೀ ಮಠದ ಪರಂಪರೆಯಂತೆ ದಿನನಿತ್ಯ ಭಕ್ತರಿಗೆ ಅನ್ನ ದಾಸೊಹ ನಡೆಯುತ್ತಿರುವಾಗ ತುಪ್ಪ ಖಾಲೀಯಾದಾಗ ಶರಣರು ಮುತ್ತೈದೆರಿಂದ ಗಂಗಾ ಪೂಜೆ ಮಾಡಿಸಿ ದಾಗ ಇಡೀ ಬಾವಿಯೆಲ್ಲಾ ಶರಣರ ಮಹಿಮೆಯಿಂದ ಪವಾಡ ರೀತೀಯಲ್ಲಿ ತುಪ್ಪವಾದ ಘಟನೆ ವಿಸ್ಮಯ

ಕರವಾಗಿದ್ದು ಹಿರಿಯರು ಹೇಳುತ್ತಾರೆ. ನಂತರ ಶಾಲಾ ಕಾಲೇಜುಗಳಲ್ಲಿ ತಾಲೂಕು ಮಟ್ಟ ಜಿಲ್ಲಾ ಮಟ್ಟ ವಲಯ ಮಟ್ಟ ದ ಕ್ರೀಡಾ ಕೂ ಟಗಳು ನಡೆದಾಗ ಆ ಶಾಲೆಯ ವಿದ್ಯಾರ್ಥಿಗಳು ಮಠದ ಬಾವಿಯಲ್ಲಿ ಸ್ನಾನ ಮಾಡಿ ಬ ಶರಣ ಸವೇಶ್ವರ ರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಜ್ಯೋತಿಯನ್ನು ತೆಗೆದುಕೊಂಡು ಕ್ರೀಡಾಕೂಟಕ್ಕೆ ಹೋಗಿ ಜ್ಯೋತಿಯನ್ನು ಬೆಳಗಿಸುತ್ತಿದ್ದರು.ಈಗ ಶರಾಣಾಯ೯ರ ನೇತೃತ್ವದಲ್ಲಿ ಊರಿನ ಗ್ರಾಮಸ್ಥರುಗಳಾದ ಬಿ,ಮಂಜುನಾಥ , ಶಿವಣ್ಣ,ಪ್ರಕಾಶ, ಸತೀಶ್,ಸುರೇಶ್,ಬಿ.ಬಸವರಾಜ , ರುದ್ರಪ್ಪ,ಓಬಳೇಶ್,ಗಾದ್ರಪ್ಪ, ಡ್ರೈವರ್ ನಾಗೇಂದ್ರಪ್ಪ, ಮೈಲಾರಪ್ಪ, ಮನೊಜ, ಲೋಕೇಶ, AG ನಾಗರಾಜ್,ಅರುಣಾಚಾರಿ,ಪೀಕ್ಣರು ದುರುಗಪ್ಪ , ಬೊಮ್ಮಪ್ಪ,ಶಿಖರಪರು ಶರಣಪ್ಪ, ಬಾವಿತಳ್ಳಿ ಬಸವರಾಜ,ಗುಮ್ಮನೂರಯ್ಯರು ಚಂದ್ರಯ್ಯನರು, ಸಿದ್ದಯ್ಯನರು,ಅಮರೇಂದ್ರಯ್ಯರು ,ಬಿ .ವೀರೇಶರು, ಮೂಲೇರ ಶರಣಪ್ಪ, ನೀರಗಂಟೀ ನಾಗರಾಜಪ್ಪ, ಬಿ,ಶರಣಪ್ಪ, ತಳವಾರ ಓಬಣ್ಣ, ತಳವಾರ ಶರಣಪ್ಪರು, ತಿಪ್ಪೇಸ್ವಾಮಿ, ಕೆ ಡಿ ಯಂ,ನಾಗೆಂದ್ರಪ್ಪ , ಬಿ ಚನ್ನಪ್ಪನರು, ಬಾಲಣ್ಣ, ಜಯರಾಜ್, ಗಂಗಣ್ಣ ಮೇಷ್ಟ್ರ , ಮಂಜಣ್ಣ ಮೇಷ್ಟ್ರು, ಅಂಗಡಿ ಶರಣಪ್ಪ, ಶರಣಪ್ಪ, ದಿನೇಶ್,ಬೋರಪ, ಮಂಜುನಾಥ, ಡ್ರೈವರ್ ಶರಣಪ್ಪ,ಅಂಜಿನಪ,ಹನುಮಂತ, ಮರಿಯಪ್ಪರು ಹನುಮಂತಪ್ಪ, ನಿಂಗಪ್ಪ, ಶರಣಪ್ಪ, ಊರಿನ ಅನೇಕರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು

About Mallikarjun

Check Also

ಉಳೆನೂರು ಗ್ರಾಮದ ಬಸ್ ನಿಲ್ದಾಣದ ಬಳಿ ಎಐಡಿಎಸ್ಓ ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ.

Signature collection campaign led by AIDSSO near the bus stand in Ulenur village. ಸಂಯೋಜನೆ ಹೆಸರಿನಲ್ಲಿ …

Leave a Reply

Your email address will not be published. Required fields are marked *