Breaking News

ಉರಗ ರಕ್ಷಕರಿಗೆ ಅಗತ್ಯವಾದ ಸಾಧನ ಸಲಕರಣೆಗಳ ವಿತರಣೆ

Distribution of necessary tools and equipment to reptile rescuers

ಜಾಹೀರಾತು

IMG 20241013 WA0401

ಮಾನ್ವಿ: ತಾಲೂಕಿನಲ್ಲಿ ಹಾವುಗಳ ಸಂತತಿ ಉಳಿವಿಗಾಗಿ ಶ್ರಮಿಸುತ್ತಿರುವ ಉರಗ ರಕ್ಷಕರಿಗೆ ಡಾ.ಅಂಬಿಕಾ ಮಧೂಸೂಧನ ಅಗತ್ಯ ಸಲಕರಣೆಗಳ ಕಿಟ್‌ಗಳನ್ನು ವಿತರಿಸಿ ಮಾತನಾಡಿ ಪ್ರಕೃತಿಯಲ್ಲಿನ ಆಹಾರ ಸರಪಳಿಯಲ್ಲಿ ಪ್ರಮುಖ ಕೊಂಡಿಯಾಗಿರುವ ಹಾವುಗಳನ್ನು ನಾವು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪಟ್ಟಣದ ಉರಗ ರಕ್ಷಕರಿಗೆ ಅಗತ್ಯವಾದ ಸಾಧನ ಸಲಕರಣೆಗಳನ್ನು ವಿತರಿಸುತ್ತಿರುವುದರಿಂದ ಅವರು ಕೂಡ ಸುರಕ್ಷಿತವಾಗಿ ಹಾವುಗಳನ್ನು ರಕ್ಷಿಸುವುದಕ್ಕೆ ಅನುಕೂಲವಾಗಲಿದೆೆ ಎಂದು ತಿಳಿಸಿದರು.
ಪಟ್ಟಣದ ಉರಗ ರಕ್ಷಕರಾದ ಸ್ನೇಕ ರಮೇಶ ಹಾಗೂ ಅವರ ತಂಡದವರಿಗೆ ಕಿಟ್‌ಗಳನ್ನು ವಿತರಿಸಲಾಯಿತು.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.