Breaking News

ಅ, 12 ,ಕಲ್ಯಾಣ ಕ್ರಾಂತಿ ಸಂಸ್ಮರಣೆಸಮಾರೋಪ ಹಾಗೂ ಬಸವಧರ್ಮ ವಿಜಯೋತ್ಸವಕಾರ್ಯಕ್ರಮ


A, 12, Kalyana Kranti commemoration ceremony and Basavadharma Victory Program

ಜಾಹೀರಾತು
IMG 20241011 WA0357 723x1024

ಗಂಗಾವತಿ,11: ನಗರದ ರಾಷ್ಟ್ರೀಯ ಬಸವದಳ, ಇವರಿಂದ ಶನಿವಾರ ದಿ,೧೨ರಂದು ,ಸರೋಜಾ ನಗರದಲ್ಲಿರು ಬಸವ ಮಂಟಪದಲ್ಲಿ ಬೆಳಿಗ್ಗೆ ೯-೩೦ರಿಂದ ಕಲ್ಯಾಣ ಕ್ರಾಂತಿ ಸಂಸ್ಮರಣೆ ಬಸವಾದಿ ಶರಣರು ಅಂತರ್ಜಾತಿ (ವರ್ಣಸಂಕರ) ಮದುವೆ ಮಾಡಿ ಜಾತಿ, ವರ್ಗ, ವರ್ಣ ಸಮಾನತೆಯ ಕಲ್ಯಾಣ ಕ್ರಾಂತಿಗೆ ಕಾರಣರಾದ ದಿನದ ಸ್ಮರಣೋತ್ಸವನ್ನು ಪ್ರತಿವರ್ಷ ವಿಜಯದಶಮಿಯ ದಿನದಂದು ಆಚರಿಸಲಾಗುತ್ತದೆ ಈ ಕಾರ್ಯಕ್ರಮ ದ ಸಮಾರೋಪ ಹಾಗೂ ಬಸವಧರ್ಮ ವಿಜಯೋತ್ಸವ ಕಾರ್ಯಕ್ರಮ ಜರುಗುತ್ತದೆ. ಕಾರಣ ಶರಣ,ಶರಣೆಯರು, ಸರಿಯಾದಸಮಯಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆಆಗಬೆಕಾಗಿ ವಿನಂತಿ.

Screenshot 2024 10 10 09 20 15 46 A23b203fd3aafc6dcb84e438dda678b6

ಕಾರ್ಯಕ್ರಮ ವಿವರ : ರಾಷ್ಟ್ರೀಯ ಬಸವದಳ ಶರಣೆಯರಿಂದ ಶರಣರ ಪೂಜೆ, ವಚನ ಪ್ರಾರ್ಥನೆ. ಧ್ವಜಾರೋಹಣ : ಶರಣ ಹೆಚ್. ಮಲ್ಲಿಕಾರ್ಜುನ ಗೌರವಾಧ್ಯಕ್ಷರು, ರಾಷ್ಟ್ರೀಯ ಬಸವದಳ ಇವರಿಂದ ಕಲ್ಯಾಣ ಕ್ರಾಂತಿಯ.ತ್ಯಾಗ, ಬಲಿದಾನ ಕುರಿತು ಅನುಭಾವ : ಶರಣ ಬಿ.ಸಿ ಐಗೋಳ ನಿವೃತ್ತ ಪ್ರಾಂಶುಪಾಲರು, ಹೆಚ್.ಆರ್.ಎಂ.ಎಸ್ ಕಾಲೇಜು, ಅಧ್ಯಕ್ಷತೆ : ಶರಣ ದಿಲೀಪಕುಮಾರ ವಂದಾಲ ಅಧ್ಯಕ್ಷರು, ರಾಷ್ಟ್ರೀಯ ಬಸವದಳ,ಮುಖ್ಯ ಅತಿಥಿಗಳು : ಶರಣೆ ಚನ್ನಬಸಮ್ಮ ಕಂಪ್ಲಿ ಅಧ್ಯಕ್ಷರು, ಕ್ರಾಂತಿಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ, ನಿರೂಪಣೆ-ಬಸವಜ್ಯೋತಿ ಬಿ. ಲಿಂಗಾಯತ ಸದಸ್ಯರು, ರಾಷ್ಟ್ರೀಯ ಬಸವದಳ, ಕಾರ್ಯ ದರ್ಶಿ ವಿರೇಶ ಅಸರೆಡ್ಡಿ ತಿಳಿಸಿದ್ದಾರೆ.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.