Breaking News

ಶಾಲಾ ಮಕ್ಕಳಿಗೆ ಊಟದ ತಟ್ಟೆ ಹಾಗೂ ಲೋಟಗಳ ವಿತರಣೆ

Distribution of lunch plates and cups to school children

ಜಾಹೀರಾತು
WhatsApp Image 2024 07 23 At 17.58.04 65956c60 300x155

ಗಂಗಾವತಿ: ಕರ್ನಾಟಕ ಮೂಲದ ಶ್ರೀ ಪ್ರತೀಕ್ ಬದಾಮಿ, ಇಂಜಿನಿಯರ್ ಅಭಿಯಂತರರು (ಅಮೇರಿಕಾ) ಇವರು ಇತ್ತೀಚೆಗೆ ಗಂಗಾವತಿ ತಾಲೂಕಿನ ಬಂಡಿಬಸಪ್ಪಕ್ಯಾAಪಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬಿಸಿ ಊಟ ಹಾಗೂ ಕ್ಷೀರ ಭಾಗ್ಯ ಯೋಜನೆಯ ಅನುಕೂಲಕ್ಕಾಗಿ ೨೫ ಊಟದ ತಟ್ಟೆ ಹಾಗೂ ೨೫ ಲೋಟಗಳನ್ನು ದೇಣಿಗೆಯಾಗಿ ನೀಡಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಲಿಂಗರಾಜ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮಂಜುನಾಥ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ರಂಗಮ್ಮ, ಸದಸ್ಯರಾದ ಕನ್ನ, ಗಣೇಶ್, ಗ್ರಾಮದ ಹಿರಿಯರಾದ ನಾಗಪ್ಪ, ಶಿಕ್ಷಕರಾದ ಪಿ.ಬಿ ನಾಗರಾಜ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲಕ್ಷಿö್ಮÃ, ಅಡುಗೆ ಸಿಬ್ಬಂದಿಯವರು ಮತ್ತು ಮುದ್ದು ಮಕ್ಕಳು ಹರ್ಷ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.
ಈ ದಾನಿಗಳ ಸಹೃದಯತೆಯನ್ನು ಹಾಗೂ ಇವರ ಸೇವಾ ಕಾರ್ಯಕ್ಕೆ ಸಹಕರಿಸಿದ ಶ್ರೀಯುತ ದೇವೇಂದ್ರ ಕುಮಾರ್ ಇಮ್ಮಡಿ, ಅಭಿಯಂತರರು (ಅಮೇರಿಕಾ) ಇವರ ಔದಾರ್ಯತೆಯನ್ನು ಸರ್ವರು ಪ್ರಶಂಸಿಸಿದ್ದಾರೆ ಮತ್ತು ಈ ಒಂದು ವಿತರಣೆಗಾಗಿ ನಮ್ಮ ಶಾಲೆಗೆ ಕೊಡಲು ಸಹಕರಿಸಿದ ಶಿಕ್ಷಕರಾದ ಅಶೋಕ್ ಹೊಸಮನಿ ಇವರಿಗೂ ಕೂಡ ಧನ್ಯವಾದಗಳನ್ನು ತಿಳಿಸಿದ್ದಾರೆ.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.