Breaking News

ದಾಸನಾಳ ಗ್ರಾಮದ ವಿರಮ್ಮ ನಿಧನ

Viramma of Dasanala village died

ಜಾಹೀರಾತು

ಗಂಗಾವತಿ: ದಾಸನಾಳ ಗ್ರಾಮದ ವಿರಮ್ಮ ಗಂಡ ವೀರಭದ್ರಗೌಡ್ರು (81) ಸೋಮವಾರ ರಾತ್ರಿ 11.30 ಕ್ಕೆ ನಿಧನರಾಗಿದ್ದಾರೆ.

ಖಾಸಿಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷರು, ವೀರಶೈವ ಲಿಂಗಾಯತ ಮಹಾವೇದಿಕೆಯ ರಾಜ್ಯ ಸದಸ್ಯರಾದ ಆರ್.ದೇವಾನಂದ್ ಇವರು ತಾಯಿಯವರಾಗಿದ್ದು. ಏಳು ಜನ ಪುತ್ರರು ಹಾಗೂ ಮೂರು ಜನ ಪುತ್ರಿಯರು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ಇಂದು 23.07.2024 ರಂದು ಮದ್ಯಹ್ನ 2.30 ಕ್ಕೆ ದಾಸನಾಳ ಗ್ರಾಮದ ತಮ್ಮ ತೋಟದಲ್ಲಿ ನೇರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

About Mallikarjun

Check Also

ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಸ್ವಾಗತಾರ್ಹ: ಸಚಿವ ಬೋಸರಾಜು ಹರ್ಷ

Naming after Maharshi Valmiki for Raichur University is welcome: Minister Bosaraju Harsha ಬೆಂಗಳೂರು ಅಕ್ಟೋಬರ್‌ 17: …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.