Breaking News

ತೋಮಿಯರ್ ಪಾಳ್ಯದ ಹಾಲಿನ ಡೈರಿಯಲ್ಲಿ ಗದ್ದಲಕ್ಕೆ ವೈಯಕ್ತಿಕ ದ್ವೇಶವೆ ಕಾರಣ .

A personal grudge is the reason behind the uproar in Tomiyar Palya’s milk dairy.

ಜಾಹೀರಾತು

ಹನೂರು :ನಮ್ಮ ಡೈರಿಯು ಜಿಲ್ಲೆಯಲ್ಲಿ ಅತ್ಯಂತ ಹಳೆಯದು ಅಲ್ಲದೆ ನಮ್ಮ ಕಾರ್ಯವೈಕರಿಗೆ ಸಂಸ್ಥೆಯಿಂದ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೆವೆ , ನಮ್ಮ ಕಾರ್ಯವೈಕರಿಗೆ ಬೆಸತ್ತು ಕೆಲವರು ಇಲ್ಲಸಲ್ಲದ ಅಪ ಪ್ರಚಾರ ಮಾಡುತ್ತಿದ್ದಾರೆ ,ಅವರಿಗೆ ದೇವರೆ ತಕ್ಕ ಪಾಠ ಕಲಿಸಲಿ ಎಂದು ಕಾರ್ಯದರ್ಶಿ ಮದಲೈ ಮುತ್ತು ತಿಳಿಸೊದರು .
ತೋಮಿಯರ್ ಪಾಳ್ಯದ ಹಾಲು ಉತ್ಪಾದಕರ ಡೈರಿಯಲ್ಲಿ ಮಾತನಾಡಿದ ಅವರು ರೈತರು ಈ ದೇಶದ ಬೆನ್ನೆಲುಬು ಆದರೆ ತಾವು ಸಾಕಿದ ಹಸುವಿನಿಂದ ಹಾಲು ಕರೆದು ಡೈರಿಗಳಿಗೆ ನೀಡಿದರೆ ನಮಗೂ ಕೆಲಸ ಅಂತಹ ಸಂದರ್ಭದಲ್ಲಿ ನಾವು ಯಾವುದೇ ಮೋಸಮಾಡಲು ಸಾದ್ಯವಿಲ್ಲ . ಯಾವುದೇ ಹಣ ವರ್ಗಾವಣೆ ಯಾದರು ಕಾನೂನಿನ ಪ್ರಕಾರ ನೈಜ ಫಲನುಭವಿಗಳಿಗೆ ಕೊಡಲಾಗಿದೆ , ಒಂದು ವೇಳೆ ಅಂತಹ ಕೆಲಸವೆನಾದರು ನಡೆದಿದ್ದರೆ ತನಿಕೆಗೆ ಸಹಕರಿಸುತ್ತನೆ ಎಂದು ತಿಳಿಸಿದರು .
ಈ ಸಂಭಂದವಾಗಿ ಮಾತನಾಡಿದ ಚಾಮುಲ್ ನಿರ್ದೇಶಕರಾದ ಶಾಹುಲ್ ಅಹ್ಮದ್ ಮಾತನಾಡಿ ನಾವು ಈಗಾಗಲೇ ನಮ್ಮ ಅಧಿಕಾರಿಗಳಿಗೆ ಸೂಚಿಸಿದ್ದೆವಿ ಅದರಂತೆ ಅವರ ವರದಿ ನೋಡಿ ಮುಂದಿನ ದಿನಗಳಲ್ಲಿ ಸತ್ಯಸತ್ಯಾತೆಯನ್ನು ಅರಿತು ಹಣವನ್ನು ತಲುಪದವರಿಗೆ ತಲುಪಿಸುವವರಿಗೂ ನಾವು ಸೂಚಿಸುತ್ತೆವೆ ಎಂದರು .

ಇದೇ ಸಮಯದಲ್ಲಿ ಚಾಮುಲ್ ನಿರ್ದೇಶಕರಾದ ಉದ್ನೂರು ಮಹಾದೇವ ಪ್ರಸಾದ್ ,
ಮಹಿಳೆಯರು ಒಳಗೊಂಡು ನೂರಾರು ಹಾಲು ಉತ್ಪಾದಕರು ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

ಕೃಷ್ಣಾಪೂರ ಡಗ್ಗಿ ಅಂಗನವಾಡಿಕೇಂದ್ರದಲ್ಲಿಪೋಷಣಾಭಿಯಾನ,ಉಡಿತುಂಬುವ ಕಾರ್ಯಕ್ಕೆ ಚಾಲನೆ

Krishnapura Daggi Anganwadi Center launched nutrition drive ಪೋಷಣಾಭಿಯಾನದ ಪರಿಣಾಮ ಅಪೌಷ್ಠಿಕತೆ ದೂರವಾಗುತ್ತಿದೆ:ಇಒ ಲಕ್ಷ್ಮಿದೇವಿ*ಕೃಷ್ಣಾಪೂರ ಡಗ್ಗಿ ಅಂಗನವಾಡಿ ಕೇಂದ್ರದಲ್ಲಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.