Breaking News

ಸಡಗರ ಸಂಭ್ರಮದಿಂದ ಜರುಗಿದಶ್ರೀಚೆನ್ನಬಸವತಾತನ ಜಾತ್ರೆ ಜರುಗಿತು

The Srichennabasavatathan fair was held with much fanfare.

ಗಂಗಾವತಿ,23: ನಗರದ ಆರಾಧ್ಯದೈವ. ಶ್ರೀ ಚನ್ನಬಸವ ತಾತನ 78ನೇ ಜಾತ್ರಾ ಮಹೋತ್ಸವ. ಅಂಗವಾಗಿಬೆಗ್ಗೆಯಿಂದ ಮಠದಲ್ಲಿ ವಿವಿದ ಪೂಜಾ ವಿಧಿ ವಿಧಾನಗಳು ಜರುಗಿದವು ಸಾಯಂಕಾಲ ಶ್ರೀ ಚನ್ನ ಬಸವತಾತನರ ಭಾವಚಿತ್ರ ಹೊತ್ತು ಜೋಡು ತೇರು ಸಾಗಿತು

ಈ ಸಂದರ್ಭದಲ್ಲಿ ತಾಲೂಕಿನ ಮತ್ತು ನಗರದ ಸರ್ವಜನಾಂಗದ ಮುಖಂಡರು,ಭಕ್ತರು, ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ತಾತನ ಕೃಪೆಗೆ ಪಾತ್ರರಾದರು.

About Mallikarjun

Check Also

ಗೊರ್ಲೆಕೊಪ್ಪಗ್ರಾಮದಲ್ಲಿ ಮದ್ಯದಂಗಡಿ ತೆರೆಯದಂತೆ:ಮಹಿಳೆಯರ ಆಗ್ರಹ

ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗೊರ್ಲೆ ಕೊಪ್ಪ ಗ್ರಾಮದಲ್ಲಿ ಮದ್ಯದ ಅಂಗಡಿ ಪ್ರಾರಂಭಿಸಲು ಹೊರಟಿರುವ ಮದ್ಯದ ಲೈಸೆನ್ಸ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.