Breaking News

ಹಿರೇಸಿಂದೋಗಿಕರ್ನಾಟಕ ಪಬ್ಲಿಕ್ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ

Formation of School Development and Supervisory Committee of Hiresindogi Karnataka Public School

ಜಾಹೀರಾತು
Screenshot 2024 01 07 15 29 55 89 E307a3f9df9f380ebaf106e1dc980bb6 201x300

ಕೊಪ್ಪಳ: ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಕರ್ನಾಟಕ ಪಬ್ಲಿಕ್ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ರಾಘವೇಂದ್ರ ಹಿಟ್ನಾಳ ಶಾಸಕರು ಕೊಪ್ಪಳ (ಅಧ್ಯಕ್ಷರು) ಶರಣಪ್ಪ ಕಟ್ಟೆಪ್ಪನವರ (ಉಪಾಧ್ಯಕ್ಷರು) ಮರುಳಸಿದ್ದಪ್ಪ ಹಣವಾಳ, ರಾಮಣ್ಣ ಬಂಡಿ, ರಸೂಲ್ ಬಿ ಕನಕಗಿರಿ, ಹನುಮಪ್ಪ ಕುದರಿ, ವಿರೂಪಾಕ್ಷರೆಡ್ಡಿ ಕಾಟ್ರಳ್ಳಿ, ಮಹೇಶ್ವರಿ ತೋಟದ, ನಾಗರತ್ನ ಬಾರಕೇರ, ಶರಣಮ್ಮ ಹೂಗಾರ, ಮಂಜುಳಾ ಕುರದಗಡ್ಡಿ ಪ್ರಾಥಮಿಕ ಶಾಲಾ ವಿಭಾಗದಿಂದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಮರಳಸಿದ್ದಯ್ಯ ಮಠದ, ಸುಭಾಷ್ ರೆಡ್ಡಿ ಮೈನಹಳ್ಳಿ, ನಿವೇದಿತಾ ಹಿರೇಮಠ ಪ್ರೌಢಶಾಲಾ ವಿಭಾಗದಿಂದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಲಲಿತಾ ಮಠದ, ಈರಮ್ಮ ತೋಟದ, ಶಿವಪುತ್ರಪ್ಪ ಗದ್ದಿ ಕಾಲೇಜು ವಿಭಾಗದಿಂದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.