Breaking News

ಹಿರೇಸಿಂದೋಗಿಕರ್ನಾಟಕ ಪಬ್ಲಿಕ್ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ

Formation of School Development and Supervisory Committee of Hiresindogi Karnataka Public School

ಜಾಹೀರಾತು

ಕೊಪ್ಪಳ: ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಕರ್ನಾಟಕ ಪಬ್ಲಿಕ್ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ರಾಘವೇಂದ್ರ ಹಿಟ್ನಾಳ ಶಾಸಕರು ಕೊಪ್ಪಳ (ಅಧ್ಯಕ್ಷರು) ಶರಣಪ್ಪ ಕಟ್ಟೆಪ್ಪನವರ (ಉಪಾಧ್ಯಕ್ಷರು) ಮರುಳಸಿದ್ದಪ್ಪ ಹಣವಾಳ, ರಾಮಣ್ಣ ಬಂಡಿ, ರಸೂಲ್ ಬಿ ಕನಕಗಿರಿ, ಹನುಮಪ್ಪ ಕುದರಿ, ವಿರೂಪಾಕ್ಷರೆಡ್ಡಿ ಕಾಟ್ರಳ್ಳಿ, ಮಹೇಶ್ವರಿ ತೋಟದ, ನಾಗರತ್ನ ಬಾರಕೇರ, ಶರಣಮ್ಮ ಹೂಗಾರ, ಮಂಜುಳಾ ಕುರದಗಡ್ಡಿ ಪ್ರಾಥಮಿಕ ಶಾಲಾ ವಿಭಾಗದಿಂದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಮರಳಸಿದ್ದಯ್ಯ ಮಠದ, ಸುಭಾಷ್ ರೆಡ್ಡಿ ಮೈನಹಳ್ಳಿ, ನಿವೇದಿತಾ ಹಿರೇಮಠ ಪ್ರೌಢಶಾಲಾ ವಿಭಾಗದಿಂದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಲಲಿತಾ ಮಠದ, ಈರಮ್ಮ ತೋಟದ, ಶಿವಪುತ್ರಪ್ಪ ಗದ್ದಿ ಕಾಲೇಜು ವಿಭಾಗದಿಂದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.

About Mallikarjun

Check Also

ಉಳೆನೂರು ಗ್ರಾಮದ ಬಸ್ ನಿಲ್ದಾಣದ ಬಳಿ ಎಐಡಿಎಸ್ಓ ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ.

Signature collection campaign led by AIDSSO near the bus stand in Ulenur village. ಸಂಯೋಜನೆ ಹೆಸರಿನಲ್ಲಿ …

Leave a Reply

Your email address will not be published. Required fields are marked *