Breaking News

ಶಂಕರ ಮಠದ ಶಾರದಾ ದೇಗುಲದಲ್ಲಿ ಸೌಂದರ್ಯ ಲಹರಿ ಪಾರಾಯಣ

Soundarya Lahari Parayana in Sharada Temple of Sankara Mutt

ಜಾಹೀರಾತು

ಗಂಗಾವತಿ, ಸೌಂದರ್ಯ ಲಹರಿ ಪಾರಾಯಣ ಸಂಪನ್ನ ಗಂಗಾವತಿ, ನಗರ ಶಂಕರ ಮಠದ ಶಾರದಾ ದೇಗುಲದಲ್ಲಿ ಕಳೆದ ನವಂಬರ್ ಮೂರರಿಂದ ಆರಂಭಗೊಂಡ ಸೌಂದರ್ಯ ಲಹರಿ ಪಾರಾಯಣ ಗುರುವಾರದ ರಂದು ಸಂಪನ್ನಗೊಂಡಿದೆ, ಈ ಸಂದರ್ಭದಲ್ಲಿ ಧರ್ಮದ ಶ್ರೀ ನಾರಾಯಣರಾವ್ ಮಾತನಾಡಿ ಧಾರ್ಮಿಕ ಆಚರಣೆಗಳಿಂದ ಮನಸ್ಸಿಗೆ ನೆಮ್ಮದಿ ಸುಖ ಶಾಂತಿ, ದೊರೆಯುತ್ತದೆ ಜಗದ್ಗುರು ಶ್ರೀ ಶಂಕರಾಚಾರ್ಯ ರಚಿಸಿದ ಸೌಂದರ್ಯ ಲಹರಿ ಪಾರಾಯಣದಿಂದ ಸಂಕಷ್ಟಗಳು ದೂರವಾಗುತ್ತದೆ ಎಂದು ತಿಳಿಸಿದ ಅವರು ನಾಳೆ ಶುಕ್ರವಾರ ಶ್ರೀ ಮಠದಲ್ಲಿ ಗುರು ದ್ವಾದಶಿ ಆಚರಣೆ ಶೃಂಗೇರಿ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಸನ್ಯಾಸತ್ವ ಪಡೆದ 50ನೇ ವಾರ್ಷಿಕ ಸಮಾರಂಭ ಸೇರಿದಂತೆ ಶೃಂಗೇರಿಯಲ್ಲಿ ಬೃಹತ್ ನೂತನ ಶಂಕರಾಚಾರ್ಯರ ಕಂಚಿನ ಪ್ರತಿಮೆ ಅನಾವರಣ ಹಿನ್ನೆಲೆಯಲ್ಲಿ ವೈವಿಧ್ಯಮಯ ವಿಶೇಷ ಕಾರ್ಯಕ್ರಮಗಳನ್ನು ಗಂಗಾವತಿಯ ಶ್ರೀಮಠದಲ್ಲಿ ಆಯೋಜಿಸಲಾಗಿದ್ದು ಸಕಲ ಭಕ್ತಾದಿಗಳು ಭಾಗವಹಿಸಿ ಶ್ರೀ ಶಾರದಾಂಬೆ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ ಶ್ರೀ ಶಾರದಾ ಶಂಕರ ಭಕ್ತ ಮಂಡಳಿ ಹಾಗೂ ಸೌಂದರ್ಯ ಲಹರಿ ಭಗಿನಿರ ಸಂಘ ಮಹಿಳೆಯರು ಪಾಲ್ಗೊಂಡಿದ್ದರು, ಮುಖಂಡರಾದ ರಾಘವೇಂದ್ರ ಶ್ರೀನಿವಾಸ್ ಕರ್ಮುಡಿ ಶೇಷಗಿರಿ ಜಗನ್ನಾಥ್ ಅಳವಂಡಿ ಕರ್ ಇತರರು ಉಪಸ್ಥಿತರಿದ್ದರು

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.