Breaking News

Tag Archives: kalyanasiri News

“ಕಾವೇರಿಕ್ರಿಯಾಸಮಿತಿಯಹೋರಾಟದ, 75ನೇ ದಿನದ ಪ್ರತಿಭಟನಾ ಧರಣಿ ಸ್ಥಳಕ್ಕೆ ಶಾಸಕರು ಜಿ.ಟಿ. ದೇವೇಗೌಡರು ಭೇಟಿ

MLA G.T.’s 75th day protest sit-in of Cauvery Committee struggle. Visit Devegowda “ನಿರಂತರ “ಕಾವೇರಿ ಕ್ರಿಯಾಸಮಿತಿಯಹೋರಾಟದ, 75ನೇ ದಿನದ ಪ್ರತಿಭಟನಾ ಧರಣಿಯಲ್ಲಿ. ಕಾವೇರಿ ಕ್ರಿಯಾ ಸಮಿತಿಗೆ ಆಗಮಿಸಿದ,ಮಾಜಿ ಸಚಿವರು ಹಾಲಿ ಶಾಸಕರು ಜಿ.ಟಿ. ದೇವೇಗೌಡರು ಮಾತನಾಡಿ. ಎಲ್ಲರೂ ಕೂಡ ಹೋರಾಟದಲ್ಲಿ 75 ದಿನಗಳಿಂದ ಭಾಗವಹಿಸಿದ್ದೀರಿ. ಚಾಮರಾಜನಗರ ಚನ್ನಪಟ್ನ ಬೆಂಗಳೂರು ರಾಮನಗರ ಆದರೆ ಈ ರೀತಿಯಾಗಿ ಮೈಸೂರು ಮಂಡ್ಯದಲ್ಲಿ ಮಾತ್ರ ಮುಂದುವರಿಸಿದ್ದೀರಾ, ಕಾವೇರಿ ನೀರಿಗಾಗಿ ರೈತರ ಬೆಳೆಗಾಗಿ, …

Read More »

ಕೇಸರಹಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಶ್ರೀ ವೇಮನರ 612ನೇ ಜಯಂತಿ

612th birth anniversary of Shri Veman in Kesarhatti Gram Panchayat ಕೆಸರಟ್ಟಿ: ಜಗತ್ತು ಕಂಡ ಶ್ರೇಷ್ಠ ದಾರ್ಶನಿಕ, ಮಹಾಕವಿ ಮತ್ತು ಮಹಾಯೋಗಿ ಶ್ರೀ ವೇಮನರ 612ನೇ ಜಯಂತಿಯನ್ನು ಸರ್ಕಾರದ ವತಿಯಿಂದ ಕೇಸರಹಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಮಹಾಯೋಗಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಸವರಾಜ್ ಹಳ್ಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ನಿರುಪಾದಿ ಗೌಡ ಮಾಲಿಪಾಟೀಲ್, ಬಸವರಾಜ್ …

Read More »

ಮಾದಪ್ಪ ಸನ್ನಿಧಿಯಲ್ಲಿ ಅಭಿವೃದ್ಧಿಗೆ ಒತ್ತು ನೀಡಿದ ಸಚಿವರಾದ ರಾಮಲಿಂಗರೆಡ್ಡಿ

Minister Ramalingareddy emphasized on development in the presence of Madappa. ವರದಿ ; ಬಂಗಾರಪ್ಪ ಸಿ ಹನೂರು.ಹನೂರು /ಬೆಂಗಳೂರು : ಪ್ರಸಿದ್ದ ಯಾತ್ರ ಸ್ಥಳವಾದಶ್ರೀ ಮಲೆ ಮಹದೇಶ್ವರ ಕ್ಷೇತ್ರ ಪ್ರಾಧಿಕಾರದ 15 ನೇ ಸಭೆ ಬೆಂಗಳೂರಿನ ವಿಕಾಸ ಸೌಧ ದಲ್ಲಿ ದಿನಾಂಕ 18/01/2024 ರಂದು ನಡೆಯಿತು, ಮಾದಪ್ಪನ ಭಕ್ತರಿಗೆ ಅನುಕೂಲ ಕಲ್ಪಿಸಲು ತಿರುಪತಿ ಮಾದರಿಯಲ್ಲಿ ಹೈಟೆಕ್ ದಾಸೋಹ ಕಟ್ಟಡ ನಿರ್ಮಾಣ ಮಾಡುವ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ,ಪ್ರಾಧಿಕಾರದ ಉಪಾಧ್ಯಕ್ಷರು …

Read More »

ಡಾಕ್ಟರೇಟ್ ಪದವಿ ಪಡೆದ: ಗ್ರಂಥಾಲಯ ಸಹಾಯಕ ಡಾ.ಪ್ರಕಾಶ್ ಎಸ್.ಎನ್ ಅವರಿಗೆ ಕೇಂದ್ರೀಯಗ್ರಂಥಾಲಯ ಸಿಯುಕೆ ನೌಕರರರಿಂದ ಸನ್ಮಾನ

Dr Prakash S.N, Library Assistant, awarded Doctorate Degree by Central Library CUK staff ಕಲಬುರಗಿ: ಜ.19: ಕೇಂದ್ರೀಯ ವಿಶ್ವವಿದ್ಯಾಲಯದ ಕಲಬುರಗಿಯ ಕೇಂದ್ರ ಗ್ರಂಥಾಲಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಪ್ರಕಾಶ್ ಎಸ್.ಎನ್ ರವರು ಇತ್ತಿಚೆಗೆ ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಡಾ. ವೀರಬಸವಯ್ಯ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಮಹಾ ಪ್ರಬಂಧವನ್ನು ಮಂಡಿಸಿದ್ದು, ಬೆಂವಿವಿಯಿಂದ ಡಾಕ್ಟರೇಟ್ ಪದವಿ ಪಡೆದರು. ಈ …

Read More »

ಹನೂರು ಪಟ್ಟಣದ ಪೆಟ್ರೊಲಿಯಂ ಬಂಕ್ ಪಕ್ಕದ ವೃತ್ತಕ್ಕೆ ನಾಡು ಪ್ರಭು ಕೆಂಪೇಗೌಡ ಹೆಸರುಅನುಮೋದಿಸಿರುವುದು ಸಂತೋಷದ ವಿಷಯ :ನಾಗೇಂದ್ರ ಎಲ್

It is a pleasure that Nadu Prabhu Kempegowda’s name has been approved for the circle next to the petroleum bank in Hanur town: Nagendra L ವರದಿ :ಬಂಗಾರಪ್ಪ ಸಿ ಹನೂರು .ಹನೂರು : ಪಟ್ಟಣದ ಎಲ್ಲೆಮಾಳ,ರಾಮಪುರಕ್ಕೆ ಹಾದು ಹೋಗುವ ವೃತ್ತಕ್ಕೆ ಹನೂರು ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಈ ವೃತ್ತಕ್ಕೆ ನಾಡ ಪ್ರಭು ಕೆಂಪೇಗೌಡರ ಹೆಸರನ್ನು 30/7/2022 ರಲ್ಲಿ ಅಂದಿನ …

Read More »

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಗಳಿಂದ ಕರ್ನಾಟಕ ಸರಕಾರಕ್ಕೆಅಭಿನಂದನಾ ಪತ್ರ

A congratulatory letter from Reverend Shri Sadguru Basava Prabhu Swamiji to Government of Karnataka ಓಂ ಶ್ರೀ ಗುರು ಬಸವ ಲಿಂಗಾಯ ನಮಃ ಸನ್ಮಾನ್ಯ ಸಿದ್ಧರಾಮಯ್ಯನವರು ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ ವಿಧಾನ ಸೌದ ಬೆಂಗಳೂರು. ಕರ್ನಾಟಕ ಸರಕಾರಕ್ಕೆ ಶರಣು ಶರಣಾರ್ಥಿಗಳು ಹನ್ನೆರಡನೇ ಶತಮಾನದ ವಿಶ್ವಗುರು ಬಸವಣ್ಣನವರು ಆಗಿನ ಬಿಜಾಪೂರು ಜಿಲ್ಲೆಯ ಹುನಗುಂದ ತಾಲೂಕಿನ ಬಸವನ ಬಾಗೆವಾಡಿಯ ಇಂಗಳೇಶ್ವರದ ಮಾದರಸ-ಮಾದಲಾಂಬೆಯ ಉದರದಲ್ಲಿ ಕನ್ನಡ ನಾಡಿನ ಕುವರರಾಗಿ ಜನಿಸಿದರು. …

Read More »

ಮತ್ತಿಬ್ಬರು ನಕಲಿ ವೈಧ್ಯರ ಮೇಲೆ ಪ್ರಕರಣ ದಾಖಲು

Case registered against two more fake doctors ಗಂಗಾವತಿ:ಕನಕಗಿರಿ ತಾಲೂಕಿನ ನವಲಿ ಗ್ರಾಮದ ಎಸ್.ನಾರಾಯಣಪ್ಪ ಮತ್ತು ಕಾರಟಗಿ ತಾಲೂಕಿನ ಮುಷ್ಟೂರ ಗ್ರಾಮದ ಕುಬೇರಪ್ಪ ಎಂಬ ಇಬ್ಬರು ನಕಲಿ ವೈಧ್ಯರ ಮೇಲೆ ಗಂಗಾವತಿ ನಗರದ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ಼್.ಸಿ.ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಸದ್ರಿ ನಕಲಿ ವೈಧ್ಯರ ಮೇಲೆ ಅಲೋಪತಿ ಔಷಧಗಳ ದಾಸ್ತಾನು ಮತ್ತು ಮಾರಾಟ ಮಾಡುತ್ತಿದ್ದ ಅಪಾದನೆಯ ಮೇಲೆ ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕರಾದ ವೆಂಕಟೇಶ …

Read More »

ಸರಕಾರ ನಾಮ ನಿರ್ದೇಶಕರಾಗಿ ಭೀಮಗೌಡ ನಾಯಿಕ ಆಯ್ಕೆ

Bhim Gowda Naika was selected as the director of the government ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಕೃಷಿ ಪತ್ತಿನ ವಿವಿದೊದ್ದೇಶಗಳ ಸಹಕಾರಿ ಸಂಘಕ್ಕೆ ಕಾಗವಾಡ ಮತಕ್ಷೇತ್ರದ ಶಾಸಕರಾದ ರಾಜು ಕಾಗೆ, ಅಥಣಿ ಮತಕ್ಷೇತ್ರದ ಲಕ್ಷ್ಮಣ ಸವದಿ, ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷರಾದ ರಮೇಶ ಕತ್ತಿ ಅವರ ಆದೇಶದ ಮೇರೆಗೆ ಸರಕಾರದ ನಾಮ ನಿರ್ದೇಶಕರಾಗಿ ಆಯ್ಕೆ ಮಾಡಿ ಆದೇಶ ಮಾಡಿದರಿಂದ ಸಂಘದ ಕಾರ್ಯದರ್ಶಿ …

Read More »

ನೇತಾಜಿ ಪ್ರೀಮಿಯರ್‌ ಲೀಗ್ ಸೀಸನ್ ೪ ರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಕ್ರೀಡಾಭಿಮಾನಿಗಳು

Sports fans participating in the bidding process of Netaji Premier League Season 4 ವರದಿ : ಬಂಗಾರಪ್ಪ ಸಿ ಹನೂರು .ಹನೂರು : ಮನುಷ್ಯನ ಜೀವನದಲ್ಲಿ ಕ್ರೀಡೆಯು ಅತಿಮುಖ್ಯ ನಮ್ಮ ದೇಹವು ಸದಾ ಆರೋಗ್ಯವಂತಾರಾಗಿಲು ದೇಹದ ಅಂಗಾಂಗಗಳು ಸಕ್ರಿಯವಾದ ಪಾತ್ರ ವಹಿಸಬೇಕು ಹಾಗೇಯೆ ನಮ್ಮ ಹನೂರು ಭಾಗದ ಯುವಕರು ಕ್ರೀಡೆಯನ್ನು ಅಯೋಜನೆ ಮಾಡಿ ಪ್ರತಿಭೆಯನ್ನು ಹೊರ ತರುವುದು ಹೆಮ್ಮೆಯ ವಿಷಯ ಎಂದು ಅಯೋಜಕರಿಗೆ ಕೀವಿ ಮಾತನ್ನು …

Read More »

ಗಂಗಾವತಿ-ಕಲಬುರ್ಗಿ ರೋಡ್ ಹಂಪ್ಸ್ ತೆರುವಿಗೆ ಪಾದೇಶಿಕ ಆಯುಕ್ತರ ಸೂಚನೆ.

Notice of Regional Commissioner for removal of Gangavati-Kalaburgi road humps. ಗಂಗಾವತಿ: ಗಂಗಾವತಿ-ಕಲಬುರ್ಗಿ ರಾಜ್ಯ ಹೆದ್ದಾರಿಯಲ್ಲಿ ಕನಕಗಿರಿ-ತಾವರಗೇರಾ-ಮುದಗಲ್-ಲಿಂಗ್ಸೂರ್-ತಿಂತಿಣಿ ಬ್ರಿಡ್ಜ್ ಮಾರ್ಗದಲ್ಲಿ ವಿಪರಿತವಾಗಿ ನಿರ್ಮಿಸಲಾಗಿರುವ ರೋಡ್ ಹಂಪ್ಸ್ ಗಳ ತೆರುವಿಗೆ ಕ್ರಮಕೈಗೊಳ್ಳುವಂತೆ ಕಲಬುರ್ಗಿಯ ವಿಭಾಗೀಯ ಪ್ರಾದೇಶಿಕ ಆಯುಕ್ತರು ಆದೇಶಿದ್ದಾರೆ. ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ ಈ ಬಗ್ಗೆ ಬರೆದಿರುವ ಪತ್ರವನ್ನು ಉಲ್ಲೇಖಿಸಿ, ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು, ಈಶಾನ್ಯ ವಲಯ,ಲೋಕೋಪಯೋಗಿ ಭವನ,ಕಲಬುರ್ಗಿ ಇವರಿಗೆ ಕ್ರಮ …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.