Breaking News

Tag Archives: kalyanasiri News

ಮೋಕಾ ಆಸ್ಪತ್ರೆ: ಕ್ಷಯ ಮುಕ್ತ ಗ್ರಾಮ ಪಣ: ಟಿಬಿ ಮುಕ್ತಜಿಪಿಸರ್ಟಿಫಿಕೇಷನ್, ವ್ಯಾಲಿಡೇಷನ್ ತಂಡ.

Moka Hospital: Tuberculosis Free Village PANA: TB Free GP Certification, Validation Team. ಮೋಕಾ: ಫೆ.09: ಇಂದು ಮೋಕಾ ಗ್ರಾಮದಲ್ಲಿ ಆಯೋಜಿಸಿದ ಆಸ್ಪತ್ರೆಯ ಕ್ಷಯ ಮುಕ್ತ ಗ್ರಾಮವಾಗಿದೆಂದು ಟಿಬಿ ಮುಕ್ತ ಜಿಪಿ ಸರ್ಟಿಫಿಕೇಷನ್, ವ್ಯಾಲಿಡೇಷನ್ ತಂಡ ಹೇಳಿದೆ. ನಂತರ ಇಂದು ಮೋಕಾ ಆಸ್ಪತ್ರೆಗೆ ಕ್ಷಯ ಮುಕ್ತ ಗ್ರಾಮ ಪಂಚಾಯತಿ ಪ್ರಾಮಾಣಿಕರಣ,ಮೌಲ್ಯಾಂಕನ ತಂಡ ಭೇಟಿ ನೀಡಿದ್ದು, ಕ್ಷಯ ರೋಗಕ್ಕೆ ಸಂಬಂಧ ಪಟ್ಟ ಧಾಖಲಾತಿ ಪರಿಶೀಲಿಸಲಾಯಿತು, ಪ್ರಯೋಗಶಾಲಾ ದಾಖಲಾತಿ, ಫಾರ್ಮಸಿ …

Read More »

ಶರಣ ಶ್ರೀ ಜೇಡರ / ದೇವರ ದಾಸಿಮಯ್ಯ ನವರ ಸ್ಮರಣೋತ್ಸವ.

Commemoration of Sharan Shree Jedara/Deva Dasimaiya Navra ತಂದೆ : ಕಾಮಯ್ಯತಾಯಿ : ಶಂಕರಿಪತ್ನಿ : ದುಗ್ಗಳೆಕಾಯಕ : ಬಟ್ಟೆ / ಸೀರೆ ನೇಯುವುದುಸ್ಥಳ : ಮುದನೂರು, ಸುರಪುರ ತಾಲ್ಲೂಕು, ಯಾದಗಿರಿಜಯಂತಿ : ಅವರಾತ್ರಿ ಅಮಾವಾಸ್ಯೆಯಂದುಲಭ್ಯ ವಚನಗಳ ಸಂಖ್ಯೆ : ೧೭೬ಅಂಕಿತ : ರಾಮನಾಥ ಜೇಡರ / ದೇವರ ದಾಸಿಮಯ್ಯನವರು ೧೨ನೇ ಶತಮಾನದಲ್ಲಿ ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಕಲ್ಯಾಣಕ್ಕೆ ಬಂದು, ಶರಣರ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ಇವರನ್ನು ದೇವರ …

Read More »

ಮಾಯವಾಗುತ್ತಿದೆ ಹಳ್ಳಿ ಸೊಗಡು,ಅವಸರದ ಜೀವನಶೈಲಿಆರೋಗ್ಯಯುತಬದುಕಿನಬಹುಭಾಗವನ್ನು ನುಂಗಿದೆ ,ಪ್ರವೀಣ ಹೇರೂರು ಕರೆ

Disappearing Village Sogadu, Hasty Lifestyle Has Swallowed Most of Healthy Life, Praveena Heroor Call ಗಂಗಾವತಿ,07 : ನಗರದ ಹಿರೆಜಂತಕಲ್ ಅಂಗನವಾಡಿ ಕೇಂದ್ರದಲ್ಲಿ ಹಳ್ಳಿಯ ಸೊಗಡು ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಹಳ್ಳಿಯ ಜನ ಜೀವನದ ಮಕ್ಕಳ ಜೀವನ ಮಾತನಾಡಿದ  ಮಹಿಳ ಮತ್ತು ಮಕ್ಕಳ  ಅಭಿವೃದ್ಧಿ ಅಧಿಕಾರಿ ಪ್ರವೀಣ ಹೇರುರೂ ಇವರು ನಗರೀಕರಣ ಹಾಗೂ ಜಾಗತೀಕರಣದ ಪರಿಣಾಮವಾಗಿ ಹಳ್ಳಿಯ ಸೊಗಡುಮಾಯವಾಗುತ್ತಿದೆ ಮಣ್ಣಿನ ಒಲೆ, ಮಣ್ಣಿನ ಮಡಿಕೆಗಳು ಇಂದು ಬಲುಅಪರೂಪ  …

Read More »

ಪ್ರಾಮಾಣಿಕವಾಗಿ ದುಡಿದವರ ಪರಿಗಣನೆ ಪಕ್ಷಕ್ಕೆ ಬಲ ಜ್ಯೋತಿ ಮನವಿ

Bala Jyothi appeals to the party for the consideration of those who have worked honestly ಕೊಪ್ಪಳ : ಪಕ್ಷ ಅಧಿಕಾರದಲ್ಲಿ ಇಲ್ಲದಾಗ ಪ್ರಾಮಾಣಿಕವಾಗಿ ದುಡಿದ ನಿಷ್ಠಾವಂತ ವಿದ್ಯಾವಂತ ಕಾರ್ಯಕರ್ತರಿಗೆ ಅಧಿಕಾರದಲ್ಲಿರುವಾಗ ಅವಕಾಶ ನೀಡಿದರೆ ಮಾತ್ರ ಪಕ್ಷದ ಬಲವರ್ಧನೆ ಸಾಧ್ಯ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಹೇಳಿದ್ದಾರೆ.ಅವರು ಜಿಲ್ಲೆಯ ಗಂಗಾವತಿಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾಂಗ್ರೆಸ್ ಹಿರಿಯ ಶಾಸಕ …

Read More »

ವೈಜ್ಞಾನಿಕ ಅಕಾಡೆಮಿ ಸ್ಥಾಪನೆಗೆ ಒತ್ತಾಯ

Demand for the establishment of a scientific academy ಕೊಪ್ಪಳ: ಜನರಲ್ಲಿರುವ ಮೌಢ್ಯದ ವಿರುದ್ಧ ಜಾಗೃತಿ ಮೂಡಿಸಿ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ವೈಜ್ಞಾನಿಕ ಅಕಾಡೆಮಿ ಸ್ಥಾಪನೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಕೊಪ್ಪಳ ಜಿಲ್ಲಾ ಘಟಕ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದಲಿಂಗೇಶ್ವರ ಪೂಲಬಾವಿ ಮಾತನಾಡಿ, ಕರ್ನಾಟಕ ರಾಜ್ಯ …

Read More »

ಕೊಳಕು ನೀರು ಬೇಡ ಶುದ್ದ ನೀರು ಬೇಕೆಂದು : ಮುಖಂಡರಾದ ರವಿಕುಮಾರ್ ಒತ್ತಾಯ

We don’t want dirty water, we want clean water: Leader Ravikumar insists. ವರದಿ : ಬಂಗಾರಪ್ಪ ಸಿಹನೂರು: ಪ್ರಧಾನಿಗಳ ಆಶಯದಂತೆ ದೇಶದ ಪ್ರತಿ ಗ್ರಾಮಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಬದಲು ಅಧಿಕಾರಿಗಳು ಕೊಳಕು ನೀರು ಪೂರೈಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಮಂಗಳವಾರ ಶಾಂತಿಯುತ ಪ್ರತಿಭಟನೆ ನಡೆಸಿದರು.ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿದ ಗ್ರಾಮಸ್ಥರಾದ ರವಿಕುಮಾರ್ ಮಾತನಾಡಿ ತಾಲೂಕಿನ …

Read More »

ವಿವಿಧರಸ್ತೆಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಮಾಜಿ ಡಿಸಿಎಂ, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿ

SavadiEx-DCM who performed Bhumi Puja for various road works, the popular MLA of Athani Constituency Hon’ble Shri Lakshman Sam. the taste ಅಥಣಿ : ತಾಲೂಕಿನ ನಿಪ್ಪಾಣಿ ಕೊಟ್ಟಲಗಿ ರಸ್ತೆಯ ಕರಿಮಸೂತಿಯಿಂದ ಯಕ್ಕಂಚಿ ವರೆಗೆ 3 ಕೋಟಿ ರೂ. ವೆಚ್ಚದಲ್ಲಿ ಉಳಿದ ರಸ್ತೆ ಕಾಮಗಾರಿಗೆ ಯಕ್ಕಂಚಿ ಗ್ರಾಮದಲ್ಲಿ ಹಾಗೂ ಹೊಸಟ್ಟಿ ರಸ್ತೆಯಿಂದ ಶ್ರೀ ಶಿವು ನಾಯಕ ಅವರ ತೋಟದ ವರೆಗೆ 1 ಕೋಟಿ …

Read More »

ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶ್ರೀ ಚಿದಾನಂದ ಲ. ಸವದಿ

Mr. Chidananda performed Bhumi Puja for the road works. the taste ಅಥಣಿ : ತಾಲೂಕಿನ ಸಂಕೋನಟ್ಟಿ ಗ್ರಾಮದಿಂದ ಆಕಳಕಲ್ಲು ವರೆಗೆ 27 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಸಂಕೋನಟ್ಟಿ ಗ್ರಾಮದಲ್ಲಿ ಇಂದು ಬೆಳಗ್ಗೆ ಸಮಾಜ ಸೇವಕರು, ಕಾಂಗ್ರೆಸ್ ಪಕ್ಷದ ಯುವ ನಾಯಕರಾದಶ್ರೀ ಚಿದಾನಂದ ಲಕ್ಷ್ಮಣ ಸವದಿಯವರು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಕೋನಟ್ಟಿ ಹಾಗೂ ಹುಲಗಬಾಳಿ ಗ್ರಾಮದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

Read More »

ಏರಿಕಾಡು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಗ್ರಾಮ ಘಟಕ ಉದ್ಘಾಟನೆ

Inauguration of Karnataka State Farmers Association village unit in Ericadu village. ವರದಿ :ಬಂಗಾರಪ್ಪ ಸಿ ಹನೂರು .ಹನೂರು :ತಾಲೂಕಿನ ಮಾರ್ಟಳ್ಳಿ ಗ್ರಾ. ಪಂ ವ್ಯಾಪ್ತಿಯ ಏರಿಕಾಡು ಗ್ರಾಮದಲ್ಲಿ ನೂತನವಾಗಿ ಕರ್ನಾಟಕ ರಾಜ್ಯ ರೈತ ಸಂಘ ಘಟಕವನ್ನು ರೈತ ಮುಖಂಡರ ನೇತೃತ್ವದಲ್ಲಿ ಉದ್ಘಾಟನೆ ಮಾಡಲಾಯಿತು.ಗ್ರಾಮ ಘಟಕ ಉದ್ಘಾಟಿಸಿನಂತರ ಮಾತನಾಡಿದ ಜಿಲ್ಲಾ ಘಟಕದ ಉಪಾಧ್ಯಕ್ಷ ಗೌಡೇಗೌಡರು ಏರಿಕಾಡು ರೈತ ಸಂಘ ಉದ್ಘಾಟನೆ ಆಗಿರುವುದು ಸಂತೋಷದ ವಿಷಯ. ಇಲ್ಲಿನ ಗ್ರಾಮಗಳ …

Read More »

ಪಿಕೆಪಿಎಸ: ಅಧ್ಯಕ್ಷ ಬಸವರಾಜ ಉಪಾಧ್ಯಕ್ಷೆ ಅಂಬವ್ವ ಆಯ್ಕೆ

PKPS: President Basavaraja elected vice president ವರದಿ ಸಚೀನ ಜಾಧವ ಸಾವಳಗಿ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಮಂಗಳವಾರ ನಡೆಯಿತು. ಅಧ್ಯಕ್ಷರಾಗಿ ಬಸವರಾಜ ಭೀಮರಾಯ ಪರಮಗೊಂಡ, ಉಪಾಧ್ಯಕ್ಷರಾಗಿ ಶ್ರೀಮತಿ ಅಂಬವ್ವ ಗಣಪತಿ ಬಾಪಕರ ಆಯ್ಕೆಯಾಗಿದ್ದಾರೆ. ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನೂತನ ಸದಸ್ಯರಾಗಿ ಬಸವರಾಜ ಗಂಟಿವಾಳಪ್ಪ ಶೇಗುಣಿಸಿ, ಶ್ರೀಕಾಂತ್ ವಿಠ್ಠಲ್ ಗೌಳಿ, ಭರತೇಶ ಭೀಮಪ್ಪ ಕವಟೇಕರ್, ಸಂಗಪ್ಪ ಅಣ್ಣಪ್ಪ ಆಲಗೂರು/ಜಾಧವ, ಲವಾ …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.