Confusion over internal reservation: Karnataka State Chalwadi Mahasabha holds meeting
ಒಳ ಮೀಸಲಾತಿಯ ಗೊಂದಲ : ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾ ವತಿಯಿಂದ ಸಭೆ
ವಿಜಯನಗರ (ಹೊಸಪೇಟೆ) ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾ ರಾಜ್ಯ ಸಮಿತಿ ಮಹಿಳಾ ವಿಭಾಗ ವತಿಯಿಂದ ಒಳಮೀಸಲಾತಿ ಗೊಂದಲದ ಬಗ್ಗೆ ಸಭೆ ಮಾಡಲಾಯಿತು ಹೊಸಪೇಟೆ ಪ್ರವಾಸಿ ಮಂದಿರದಲ್ಲಿ ಮಹಿಳಾ ಅಧ್ಯಕ್ಷರು ಡಾ. ಈರಮ್ಮ ಆರ್ ಹಾಗೂ ಹೊಸದಾಗಿ ಆಯ್ಕೆ ಆಗಿರುವ ರಾಜ್ಯ ಸಮಿತಿಯ ಕಾರ್ಯದರ್ಶಿಗಳಾದ ಚೇತನ ಲಿಂಗದಾಳ ಹಾಗೂ ಧಾರವಾಡ ಹುಬ್ಬಳ್ಳಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಗೀತಾ ಪಾಟೀಲ್ ಹಾಗೂ ಹೊಸದಾಗಿ ಆಯ್ಕೆಯಾಗಿರುವ ವಿಜಯನಗರ ಜಿಲ್ಲೆಯ ಡಾ. ಉಮಾ.ಹೊಸದಾಗಿ ಆಯ್ಕೆಯಾಗಿರುವ ಕೊಪ್ಪಳ ಜಿಲ್ಲೆಯ ರಾಧಾಕನಕಮೂರ್ತಿ ಹಾಗೆ ಗದಗ್ ಜಿಲ್ಲೆಯ ಹೊಸದಾಗಿ ಆಯ್ಕೆ ಆಗಿರುವ ಶೋಭಾ ಹಗೆದಾಳ್,ಸ್ಟೇಟ್ ಕಮಿಟಿಗೆ ಸದಸ್ಯರಾಗಿ ಆಯ್ಕೆಯಾಗಿರುವ ರುದ್ರವ್ವ ಇವರುಗಳು ಈ ಸಭೆಯಲ್ಲಿ ಭಾಗವಹಿಸಿ ಹಾಗೂ ಉಪಸ್ಥಿತರಿದ್ದರು.
Kanakagiri: Private candidates allowed to apply for ITI admission ಕನಕಗಿರಿ: ಐಟಿಐ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಖಾಸಗಿ…
Applications invited for Refrigeration, Air Conditioning & Sheep Farming Training ರೆಫ್ರಿಜರೇಷನ್, ಏರ್ ಕಂಡೀಷನಿಂಗ್ & ಕುರಿ…
Gangavathi: Applications invited from private candidates for ITI admissions ಗಂಗಾವತಿ: ಐಟಿಐ ಪ್ರವೇಶಕ್ಕೆ ಖಾಸಗಿ ಅಭ್ಯರ್ಥಿಗಳಿಂದ ಅರ್ಜಿ…
49,953 cases disposed of in Lok Adalat ಲೋಕ ಅದಾಲತ್ನಲ್ಲಿ 49,953 ಪ್ರಕರಣಗಳ ಇತ್ಯರ್ಥ ಕೊಪ್ಪಳ ಮಾರ್ಚ್ 16…
Which fruits are good for health? Which fruits are good for health? ಯಾವ ಹಣ್ಣುಗಳು ಆರೋಗ್ಯಕ್ಕೆ…