The elephants attacking the farmers’ land is the anger of the farmers against the officials of the forest department.
ವರದಿ : ಬಂಗಾರಪ್ಪ ಸಿ ಹನೂರು .
ಹನೂರು :ಕ್ಷೇತ್ರ ವ್ಯಾಪ್ತಿಯ
ಪಚ್ಚೆದೊಡ್ಡಿಯ ಗ್ರಾಮದಲ್ಲಿ ಮತ್ತೆ ಮತ್ತೆ ರೈತರು ಬೆಳೆದ ಬೆಳೆಗಳ ಮೇಲೆ ಆನೆಗಳು ದಾಳಿಯ ಆರ್ಭಟ ಆರ್ಭಟ ಮುಂದುವರಿಸಿದ್ದು ಇದರಿಂದ ರೈತರು ಕಂಗಲಾಗಿದ್ದಾರೆ.
ದಾಳಿಗೊಳಗಾದ ರೈತರ ಜಮಿನು ಹನೂರು ತಾಲೂಕು ಸೂಳೇರಿಪಾಳ್ಯ ಗ್ರಾಮ ಪಂಚಾಯತಿಯ
ಪಚ್ಚೆ ದೊಡ್ಡಿ ಗ್ರಾಮದ ಸರ್ವೆ ನಂಬರ್541/1 ನಲ್ಲಿ ಹಾಗೂ ಎರಡನೆ ಜಮೀನು .2. 40 ಸೆಂಟ್ಸ್ ನಲ್ಲಿ
ಮೇಕೆ ಜೋಳ ಮತ್ತೆ ಟಮೊಟಾ ಬೆಳೆಯ ಮೆಲೆ ಬೆಳೆ ಸಾಲ ಮಾಡಿದ್ದು ಕೈಗೆ ಬಂದ ಪಸಲು ಬಾಯಿಗೆ ಬರದಂತಾಗಿದೆ ಎಂದು ಆಕ್ರೋಶ ಹೋರಹಾಕಿದ್ದಾರೆ. ಸರಿಸುಮಾರು ಎರಡು ಲಕ್ಷಕ್ಕು ಹೆಚ್ಚುಸಾಲ ಮಾಡಿ ಆ ಕುಟುಂಬ ವ್ಯವಸಾಯ ನಂಬಿದ್ದು ಇದರಿಂದ ನಷ್ಟವುಂಟಾಗಿದ್ದು ಬಾಯಿ. ಬಾಯಿ ,ಬಿಡುವಂತಾಗಿದೆ ಇದನ್ನು ನೋಡಿದ ಕರ್ನಾಟಕ ರಾಜ್ಯ ರೈತ ಸಂಘದ ಸಂಘಟನೆ ಕಾರ್ಯದರ್ಶಿಯಾದ ಬಸವರಾಜ್ ರೈತರ ತೋಟಕ್ಕೆ ಹೋಗಿ ಪರಿಶೀಲನೆ ಮಾಡಿ ನೋಡಿ ನಂತರ ಅರಣ್ಯ ಇಲಾಖೆಯವರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿದಾಗ ನಾಳೆ ನಾಳೆದ್ದು ಬರುತ್ತೆವೆಂದು ಹೇಳುತ್ತಾರೆ, ನೊಂದ ರೈತರಿಗೆ ಸೂಕ್ತ ಪರಿಹಾರವನ್ನು ನೀಡಿಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು .ಅಲ್ಲದೆ ಜಮೀನಲ್ಲಿ ಅಕ್ಕಪಕ್ಕ ಇರುವ ಜಮೀನಗಳಲ್ಲಿಯು ಸಹ ಆನೆಗಳು ಪ್ರತಿದಿನ ಬರುತ್ತಿದ್ದು.ಕಚೇರಿಗೆ ಅರ್ಜಿ ಕೊಟ್ಟಿದ್ದರು ಅದರ ಬಗ್ಗೆ ಯಾವುದೇ ಕ್ರಮ ಜರುಗಿಸುತ್ತಿರುವುದು ಬೇಸರದ ಸಂಗಾತಿಯಾಗಿದೆ , ಇದೇ ರೀತಿಯಲ್ಲಿ ಪ್ರತಿಯೊಬ್ಬ ರೈತರ ಜಮೀನಿಗೆ ಬರುವ ಆನೆಗಳಿಗೆ ಸೂಕ್ತ ಕ್ರಮಕೈಗೊಳ್ಳದಿರುವುದರಿಂದ ನೋವುಂಟು ಮಾಡಲಾಗಿದೆ ಇದೇ ರೀತಿ ಮುಂದುವರಿಯ ಬಾರದಾಗಿ ತಿಳಿಸಿದರು .
ಇದೇ ಸಂದರ್ಭದಲ್ಲಿ ಪಚ್ಚೆದೊಡ್ಡಿ ಗ್ರಾಮದ ಮನಕೃಷ್ಣೆಗೌಡರ. ಮತ್ತೆ ಬಚ್ಚೇಗೌಡ. ಮುನೇಗೌಡ ಶಿವಣ್ಣ ಕೆಂಚೇಗೌಡ ಮನ್ನಾದ ರಾಜು ಭಾಗ್ಯ ಇನ್ನಿತರ ಗ್ರಾಮಸ್ಥರು ಹಾಜರಿದ್ದರು.
Amareshwara Chariot Festival celebrated with great enthusiasm by the people of Lingadahalli ಲಿಂಗದಹಳ್ಳಿ ಸಡಗರ ಸಂಭ್ರಮದಿಂದ…
Two youths die after falling into Tungabhadra river ತುಂಗಭದ್ರಾ ನದಿಯಲ್ಲಿ ಕಾಲುಜಾರಿ ಇಬ್ಬರು ಯುವಕರು ಸಾವು, ಗಂಗಾವತಿ…
Hanur Bettalli Maramma pillar installation, meat sale banned for one week ಹನೂರು ಬೆಟ್ಟಳ್ಳಿ ಮಾರಮ್ಮನ ಕಂಬ…
Former MLA R Narendra will give good news to the farmers of Hanur constituency after…
What diseases can be prevented by eating garlic? ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಯಾವ ರೋಗಗಳನ್ನು ತಪ್ಪಿಸಬಹುದು? ವಿಶ್ವವಿಡೀ ಆರಾಧಿಸುತ್ತಿರುವ…
Body of unidentified person found in Huvinal Seema: Case registered ಹೂವಿನಾಳ್ ಸೀಮಾದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ…