ರಾತ್ರಿ ಹೊತ್ತು ಹೊಟ್ಟೆ ತುಂಬ ಊಟ ಮಾಡುವುದು ಆರೋಗ್ಯಕರ ಅಭ್ಯಾಸವೇ?

Is it a healthy habit to eat a full meal at night?
 

ರಾತ್ರಿ ಹೊತ್ತು ಹೊಟ್ಟೆ ತುಂಬ ಊಟ ಮಾಡುವುದು ಆರೋಗ್ಯಕರ ಅಭ್ಯಾಸವೇ?

ಜಾಹೀರಾತು

ನಿಮಿತ್ತ ಆಹಾರ ಸೇವನೆ ಉತ್ತಮ. ದಿನಕ್ಕೆ ೩ ಹೊತ್ತು ಊಟ ಬೇಡ ೨ ಹೊತ್ತು ಮಾಡಿ. ಕೆಲವರು ಮಧ್ಯಾಹ್ನ ಊಟ ಬಿಡುತ್ತಾರೆ, ಕೆಲವರು ರಾತ್ರಿ , ನನ್ನ ಸ್ನೇಹಿತರು ಒಬ್ಬರು ರಾತ್ರಿವೇಳೆ ಊಟ ಮಾಡುವುದಿಲ್ಲ. ನಾನು ಮಧ್ಯಾಹ್ನ ಮಾಡುವುದಿಲ್ಲ.

೧೫-೧೬ ವರ್ಷದಿಂದ ನನಗಿದು ಅಭ್ಯಾಸವಿಲ್ಲ. ಹೊಟ್ಟೆ ತುಂಬಾ ಊಟ ದಯವಿಟ್ಟು ಬೇಡ. ಕೇವಲ ಹಸಿವಿಗಾಗಿ ಮಾಡಿ. ಬುದ್ದಿ ತೀಕ್ಷ್ಣವಾಗಿರುತ್ತದೆ.

ಮನಸ್ಸು ಹಗುರಾಗಿರುತ್ತೆ, ದೇಹ ಸಂತಸದಿಂದಿರುತ್ತೆ . ಮೂರು ಹೊತ್ತು ಕತ್ತೆ ತರ ತಿಂದು ಜಿಮ್ ಗೆ ಹೋಗಿ, ಹಣ ಕೊಟ್ಟು ಕೊಬ್ಬು ಕರಗಿಸಿಕೊಳ್ಳಲು ನಿಮಗೆ ಇದೊಂದೆ ಕೆಲಸವೇನು !? ನೀವು ಮಾಡಬೇಕಿರುವ ಕೆಲಸ ಸಾಕಷ್ಟಿದೆ. ನಾನು ನಿಂದಿಸುತ್ತಿಲ್ಲ ಅಪಾರ್ಥ ಮಾಡಿಕೊಳ್ಳಬೇಡಿ, ದೇಹಕ್ಕೆ ಎಷ್ಟ ಕಡಿಮೇ ಆಹಾರದ ಅಗತ್ಯ ವಿರುತ್ತದೋ ಅಷ್ಟು ನಿಶ್ಚಿಂತೆ ನಿಮ್ಮದು.

ಮೈಸೂರಿನ ಮುಸ್ಲಿಂ ವ್ಯಕ್ತಿಯ ಕುಟುಂಬ ಒಂದು ನನ್ನ ಗುರುಗಳಿಗೆ ಪರಿಚಯವಿತ್ತು, ಅವರ ಇಡೀ ಕುಟುಂಬದ ಒಬ್ಬ ವ್ಯಕ್ತಿಯೂ ಊಟಮಾಡುತ್ತಿರಲಿಲ್ಲ, ದಿನದ ಮೂರು ಹೊತ್ತು ಕೇವಲ ಹಣ್ಣು ತರಕಾರಿ ಹಸಿ ಕಾಳುಗಳನ್ನು ತಿಂದು ಜೀವಿಸುತ್ತಿದ್ದರು.

https://youtu.be/ld3O0tazgTA?si=Hv7hRc5GmNWk4SHn

ಇದು ನಿಜಕ್ಕೂ ನನಗೆ ಆಶ್ಚರ್ಯಕರ ಎನಿಸಿತು. ನಾನು ಇನ್ನಾದರೂ ಹೀಗೆ ಯಾಕಿಲ್ಲ .!? ಕಾರಣ ಕುಟುಂಬದ ಸದಸ್ಯರು ಎಲ್ಲರೂ ನಮ್ಮ ಅಭಿಪ್ರಾಯ ಹಾಗೂ ಹೇಳಿಕೆಯನ್ನು ತಿಳಿದು ಅನುಸರಿಸುವಂತಿರಬೇಕು. ಆಗ ಎಲ್ಲವೂ ಸಾದ್ಯ.

Mallikarjun

Share
Published by
Mallikarjun

Recent Posts

ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ ಬಳಸಿದರೆ ಕಾನೂನು ಕ್ರಮ

Legal action if domestic gas is used for commercial purposes ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ…

10 hours ago

ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್

Let's have a plastic-free lifestyle: Nagaraj S. Guttedar ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್…

12 hours ago

ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ ದಿನಾಚರಣೆ ನ್ಯಾಯವಾದಿ ನಂದಿನಿ ಸಲಹೆ

Women need legal knowledge: Lawyer Nandini's advice on Women's Day ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ…

12 hours ago

ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯ.

Karnataka Provincial Farmers' Association demands justice for Kudathini land victims. ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು…

13 hours ago