ಚಲವಾದಿ ಸಮಾಜದ ಮುಖಂಡ ಶ್ರೀಧರ ಹಾಗೂ ಗೆಳೆಯರಿಂದ ಇಪ್ತಿ ಯಾರ್ ಕೂಟ.

A gathering of Chalavadi community leader Sridhar and his friends.
 

ಚಲವಾದಿ ಸಮಾಜದ ಮುಖಂಡ ಶ್ರೀಧರ ಹಾಗೂ ಗೆಳೆಯರಿಂದ ಇಪ್ತಿ ಯಾರ್ ಕೂಟ.

ಜಾಹೀರಾತು


ಗಂಗಾವತಿ. ಇಲ್ಲಿನ ನಗರಸಭೆ ವ್ಯಾಪ್ತಿಯ 23ನೇ ಚಲವಾದಿ ಓಣಿಯಲ್ಲಿನ ಶ್ರೀಧರ್ ಹಾಗೂ ಸ್ನೇಹಿತರು ವ್ರತದಲ್ಲಿದ್ದ ಮುಸ್ಲಿಂ ಸಮಾಜ ಬಾಂಧವರಿಗೆ. ಇ ಪ್ತಿ ಯಾರ್ ಕೂಟ ವನ್ನುರವಿವಾರ ದಂದು ಅಯೋ ಜಿ ಲಾಗಿತ್ತು.
ವಾರ್ಡ್ ನ 250ಕ್ಕೂ ಮುಸ್ಲಿಂ ಬಾಂದವರು ಕೂಟದಲ್ಲಿ ಪಾಲಗುಂಡು ಭಾವೈಕ್ಯತೆಗೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಭಾವೈಕ್ಯ ಸಂಜೀವಿನಿ ಡಾll kf ಮುದ್ದಾಬಳ್ಳಿ ಮಾತನಾಡಿ ಶ್ರೀಧರ್. ಶಿವುಎಫ.
ರಾ ಘವೇಂದ್ರ ಬಸವರಾಜ್ ಸೇರಿದಂತೆ ಇತರರು ಇಪ್ತಿ ಯಾರ್ ದಾಸೋಹದ ವ್ಯವಸ್ಥೆಯನ್ನು ಮಾಡುವುದರ ಮೂಲಕ ಭಾವೈಕ್ಯತೆಗೆ ಕಾರಣೀಭೂತಾಗಿದ್ದಾರೆ. ಜೀವನದ ಮೌಲ್ಯಗಳಾದ ಪ್ರೀತಿ ವಿಶ್ವಾಸ ನಾವು ನಮ್ಮವರು ಎಂಬ ಭಾವನೆ ಜಾತಿ ಮತ ಪಂಥ ಇವೆಲ್ಲವೂಗಿಂತ ಮಿಗಿಲಾಗಿದೆ ಎಂಬ ದಿವ್ಯ ಸಂದೇಶವನ್ನು ಹೇಳಿದರು.. ಎಫ್ ರಾಘವೇಂದ್ರ ಮಾತನಾಡಿ ಯಾವುದೇ ಧರ್ಮ ಹಬ್ಬ ಆಚರಣೆಗಳಿಗೆ ಪರಸ್ಪರ ಅನ್ಯೂನ್ಯವಾಗಿ ಆಚರಿಸಿದಾಗ ಮಾತ್ರ ಹಬ್ಬ ಅರ್ಥಪೂರ್ಣವಾಗಿ ವೇ ನಿಸುತ್ತದೆ.. ಇಂತಹ ಗುಣಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಾಗ ಮಾತ್ರ ಸುಖಿ ಸಮಾಜ ನಿರ್ಮಾಣವಾಗಲು ಸಾಧ್ಯ ಎಂಬ ಅಭಿಪ್ರಾಯವನ್ನು ತಿಳಿಸಿದರು. ವ್ಯವಸ್ಥಾಪಕ ಶ್ರೀಧರ್ ಚಲವಾದಿ ಮಾತನಾಡಿ. ಹಬ್ಬದ ಪ್ರಯುಕ್ತ ವೃತಾಚರ ಣೆಯಲ್ಲಿ ಉಪವಾಸವನ್ನು ಹೊಂದಿದ ಸಮಾಜಸಮಾಜ ಬಾಂಧವರಿಗೆ ಅನ್ನ ಸಂತರ್ಪಣೆ ನಡೆಸುವುದು ನಮ್ಮ ಸೌಭಾಗ್ಯವಾಗಿದೆ ಎಂದು ತಿಳಿಸಿದರು

Mallikarjun

Share
Published by
Mallikarjun

Recent Posts

ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ ಬಳಸಿದರೆ ಕಾನೂನು ಕ್ರಮ

Legal action if domestic gas is used for commercial purposes ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ…

10 hours ago

ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್

Let's have a plastic-free lifestyle: Nagaraj S. Guttedar ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್…

12 hours ago

ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ ದಿನಾಚರಣೆ ನ್ಯಾಯವಾದಿ ನಂದಿನಿ ಸಲಹೆ

Women need legal knowledge: Lawyer Nandini's advice on Women's Day ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ…

12 hours ago

ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯ.

Karnataka Provincial Farmers' Association demands justice for Kudathini land victims. ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು…

13 hours ago