ಮನೆಯಲ್ಲಿ ಕಲ್ಯಾಣ ಕ್ರಾಂತಿಯ ಕಾರ್ಯಕ್ರಮ ಬಡೇಸಾಬ ಬಿಸನಳ್ಳಿ ಯವರ ಮನೆಯಲ್ಲಿ ಉದ್ಘಾಟನೆ

Kalyan Kranti program at home inaugurated at Badesaba Bisanalli's house

ಗಂಗಾವತಿ: ಸೋಮವಾರ 22-9-2025 ಸಾಯಂಕಾಲ. ಹೀರೆಜಂತಕಲ್ ನ ಬಡೇಸಾಬ ಬಿಸನಳ್ಳಿ ಇವರ ಮನೆಯಲ್ಲಿ ಕಲ್ಯಾಣ ಕ್ರಾಂತಿಯ ಕಾರ್ಯಕ್ರಮ ಉದ್ಘಾಟನೆ ಯೊಂದಿಗೆ ಮನೆಯಲ್ಲಿ ಕಲ್ಯಾಣ ಕ್ರಾಂತಿಯ ಕಾರ್ಯಕ್ರಮ ಪ್ರಾರಂಭನಾಯಿತುಎಮದು ರಾಷ್ಟ್ರೀಯ ಬಸವಳ ಅಧ್ಯಕ್ಷ ದಿಲೀಪ್ ಕುಮಾರ್ ಪ್ರಕಟಣೆಯ ಮುಲಕ ತಿಳಿಸಿದ್ದಾರೆ.

ಜಾಹೀರಾತು

ಈಕಾರ್ಯದಲ್ಲಿ ಮಾತನಾಡಿ ನಿನ್ನೆ ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವನ್ನು ಬಾನು ಮುಷ್ತಾಕ್ ಉದ್ಘಾಟನೆ ಮಾಡಿದರು.

ಮನೆಯಲ್ಲಿ ಕಲ್ಯಾಣ ಕ್ರಾಂತಿಯ ಕಾರ್ಯಕ್ರಮದ ಮೊದಲ ದಿನ ಗುರು ಬಸವಣ್ಣನವರ ಪೂಜೆ, ಪ್ರಾರ್ಥನೆ, ವಚನ ಗಾಯನ ಮತ್ತು ವಿಶೇಷ ಉಪನ್ಯಾಸ ಸುಮಂಗ ಕಂಪ್ಲಿಇವರಿಂದ ನಡೆಯಿತು

*ಕಾರ್ಯಕ್ರಮದಲ್ಲಿ ಬಸವ ಕೇಂದ್ರ ಅಧ್ಯಕ್ಷರಾದ ಕೆ ಬಸವರಾಜ, ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಶ್ರೀಶೈಲ ಪಟ್ಟಣಶೆಟ್ಟಿ, ರಾ ಬ ದಳದ ಉಪಾಧ್ಯಕ್ಷರಾದ ಕೆ ವೀರೇಶಪ್ಪ, ಈಶಣ್ಣ ಬೂತಲದಿನ್ನಿ, ನಾಗನಗೌಡ ಶಿಕ್ಷಕರು, ಫಾತಿಮಾ ಬಿಸನಳ್ಳಿ, ಗೌರಮ್ಮ ಕುಂಬಾರ, ಚನ್ನಬಸಪಮ್ಮ ಕಂಪ್ಲಿ,ರತ್ನಮ್ಮ ಅರೇಗಾರ , ಮಲ್ಲಿಕಾರ್ಜುನ ಅರಳಹಳ್ಳಿ, ,ಶರಣಪ್ಪ ಶಿಕ್ಷಕರು,ಬಸವ ಜ್ಯೋತಿ ಬಿ ಲಿಂಗಾಯತ, ಕವಿತಾ ರಗಡಪ್ಪ, ಎ ಕೆ ಕವಿತಾ, ವಿನಯ ಕುಮಾರ ಅಂಗಡಿ ಮತ್ತು ರಾ ಬ ದಳ ಗಂಗಾವತಿ ಕಾರ್ಯದರ್ಶಿ ವೀರೇಶ್ ಅಸರೆಡ್ಡಿ ಹಾಗೂ ಬಸವ ಭಕ್ತರು, ಹೀರೆಜಂತಕಲ್ ಗ್ರಾಮದ ಶರಣರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿ ಮಾಡಿದರು.
*ರಾಷ್ಟ್ರೀಯ ಬಸವ ದಳ ಗಂಗಾವತಿ*

Mallikarjun

Share
Published by
Mallikarjun

Recent Posts

ಇಂದರಗಿಯಲ್ಲಿ ಅದ್ದೂರಿಯಾಗಿ ಜರುಗಿದ ಶಾಲಾ ವಾರ್ಷಿಕೋತ್ಸವ

School anniversary celebrated with grandeur in Indaragi ಇಂದರಗಿಯಲ್ಲಿ ಅದ್ದೂರಿಯಾಗಿ ಜರುಗಿದ ಶಾಲಾ ವಾರ್ಷಿಕೋತ್ಸವ ಗಂಗಾವತಿ:ಮಾ.14:ಶಾಲಾ ವಾರ್ಷಿಕೋತ್ಸವವು ಕೇವಲ…

15 hours ago

ಭೋವಿ ಸಮುದಾಯದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಪುಷ್ಪಾಂಜಲಿ ಗುನ್ನಾಳ ಆಯ್ಕೆ

Pushpanjali Gunna elected as district president of Bhovi community women's unit ಭೋವಿ ಸಮುದಾಯದ ಮಹಿಳಾ ಘಟಕದ…

15 hours ago

ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ ಬಳಸಿದರೆ ಕಾನೂನು ಕ್ರಮ

Legal action if domestic gas is used for commercial purposes ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ…

2 days ago

ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್

Let's have a plastic-free lifestyle: Nagaraj S. Guttedar ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್…

2 days ago