Application Invitation for Pratibha Puraskar from Hadapa Samajvati
ಕೊಪ್ಪಳ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ ೮೯೦ ನೇ ಜಯಂತೋತ್ಸವದ ಅಂಗವಾಗಿ ದಿನಾಂಕ: ೨೧-೦೭-೨೦೨೪ ರಂದು ಸಾಹಿತ್ಯ ಭವನ, ಕೊಪ್ಪಳದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಶೇಕಡಾ ೭೫ ಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಪಡೆದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ೨ ನೇ ವರ್ಷದ ವಿದ್ಯಾರ್ಥಿಗಳಿಗೆ ಜಿಲ್ಲಾ ಹಡಪದ ಸಮಾಜ ಸಂಘ (ರಿ) ಕೊಪ್ಪಳ ವತಿಯಿಂದ ಹಡಪದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.
ದಿನಾಂಕ: ೧೫-೦೭-೨೦೨೪ ರ ಒಳಗಾಗಿ ತಮ್ಮ ಅಂಕಪಟ್ಟಿ, ಆಧಾರಕಾರ್ಡ್ ಹಾಗೂ ೨-ಪಾಸ್ ಫೋಟೋ ಗಳನ್ನು ಸಂಪರ್ಕದ ವಿಳಾಸ: ಶ್ರೀ ಬಸವನಗರ ಗದಗ ರಸ್ತೆ, ಬಸವಪ್ರಿಯ ಅಪ್ಪಣ್ಣನವರ ಸಮುದಾಯ ಭವನ ಕಾರ್ಯಾಲಯದಲ್ಲಿ ನೋಂದಾಯಿಸಿಕೊಳ್ಳಬೇಕು.
ಸಂಪರ್ಕದ ಮೊ.ನಂ. ೯೯೦೨೨೯೭೭೦೬, ೯೮೮೦೪೮೦೩೮೫
Ben.V. Result: Sanjana S.A, Lavanya Yadav R. of APS Educational Institute rank first ಬೆಂ.ವಿವಿ ಫಲಿತಾಂಶ…
Cancel my account and give me all the money in my account. ನನ್ನ ಅಕೌಂಟನ್ನು ಕ್ಯಾನ್ಸಲ್…
ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…
Devotee's iPhone fell into his pocket! Alas, it ended after falling into his pocket. ಹುಂಡಿಗೆ…
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…