On Mahashivratri, Prayukta Sharan Gana Mela Gangavathi from Rashtriya Basavadal
.ಓಂ ಶ್ರೀ ಗುರುಬಸವ ಲಿಂಗಾಯ ನಮಃ ..
ಗಂಗಾವತಿ,7:ಮಹಾಶಿವರಾತ್ರಿಯ, ಪ್ರಯುಕ್ತ .. ಶರಣ ಗಣ ಮೇಳ . ಸರ್ವಶರಣರ ದಿನಾಚರಣೆ, . ಲಿಂಗಾಯತ ಧರ್ಮೀಯರ ಪವಿತ್ರ ದಿನದ ಕಾರ್ಯಕ್ರಮ
ದಿನಾಂಕ 8.3.2024 ,ಶುಕ್ರವಾರ.. ಬೆಳಿಗ್ಗೆ 9.30 ಗಂಟೆಗೆ .. ಸ್ಥಳ ..ವಿಶ್ವಗುರು ಬಸವ ಮಂಟಪ ಸರೋಜಾನಗರ ಗಂಗಾವತಿ ಜರುಗಲಿದೆ.ಅಂದಿ ಕಾರ್ಯಕ್ರಮ ದಲ್ಲಿ ಬಸವಧ್ವಜಾರೋಹಣ, ಧರ್ಮಗುರು ಬಸವಣ್ಣನವರ. ಭಾವಚಿತ್ರಕ್ಕೆ ಪೂಜೆ ,ಸಾಮೂಹಿಕ ಪ್ರಾರ್ಥನೆ, ಧ್ಯಾನ ,ಸಾಮೊಹಿಕ ಇಷ್ಟಲಿಂಗ ಅರ್ಚನೆ , ಮಹಾಮಂಗಳ ಹಾಗೂ ಪ್ರಸಾದ ವಿತರಣಾ ಕಾರ್ಯಕ್ರಮವಿರುತ್ತದೆ..
ಸರ್ವರಿಗೂ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇವೆ ಗಂಗಾವತಿ ರಾಷ್ಟ್ರೀಯ ಬಸವದಳ ,ತಾಲೂಕು ಘಟಕ ಲಿಂಗಾಯತ ಧರ್ಮ ಮಹಾಸಭಾ ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕ ಮಹಿಳಾ ಗಣ ಹಾಗೂ ಗಂಗಾವತಿ ರಾಷ್ಟ್ರೀಯ ಬಸವದಳದ ಸರ್ವ ಸದಸ್ಯರು
ಶರಣು ಶರಣಾರ್ಥಿಗಳು
. ..
124th day of anti-Baldota factory sit-in is a success; MLAs' move welcomed ೧೨೪ನೇ ದಿನದ ಬಲ್ಡೋಟ…
ಗಂಗಾವತಿ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಶ್ರೀಯೋಗಿ ನಾರಾಯಣ ಯತೀಂದ್ರರ 300ನೇ ಜಯಂತಿ ಆಚರಣೆ 300th birth anniversary of…
https://kalyanasiri.in/2026/03/02/influential-people-planning-to-encroach-on-government-cattle-ranch-villagers-oppose/
https://kalyanasiri.in/2026/03/03/no-matter-how-many-births-you-take-you-cannot-repay-your-fathers-debt/
ಸಾವಿರಾರು ಸಂಖ್ಯೆಯ ರೋಡ ಹಂಪ್ಸಗಳ ತೆರುವುಗೊಳಿಸುವ ನಿಟ್ಟಿನ್ನಲ್ಲಿ ಮುಖ್ಯಮಂತ್ರಿ ಪತ್ರ. Chief Minister's letter in Nitin to clear…
ಸಿಲಿಂಡರ್ ವಿತರಣೆ ವಿತರಣೆ ಮಾಡುವ ಹುಡಗನ ಸಂಪಾದನೆ Earnings of a boy who distributes cylinders (ಸಾಂದರ್ಭಿಕ ಗೂಗಲ್…