Appeal to OTS to convert old agricultural loan as defaulter into NPA
ಬೆಳಗಾವಿ : ಹಿಂದಿನ ಕಾರ್ಪೋರೇಶನ್ ಬ್ಯಾಂಕ್ 15 ವರ್ಷಗಳಷ್ಟು ಹಳೆಯ ಕೃಷಿ ಸಾಲವನ್ನು ಕಟಬಾಕಿಯಾಗಿದ್ದರೂ ಆಗಿನಿಂದಇಂದಿನ ವರೆಗೂ ಈಗಿನ ಯೂನಿಯನ್ ಬ್ಯಾಂಕ್ ಚಾಲ್ತಿ ತೋರಿಸುತ್ತಾ NPA ಮಾಡದೆ ರೈತರನ್ನು OTS ಸೌಲತ್ತಿನಿಂದ ವಂಚಿಸುತ್ತಾ ಬಂದಿರುತ್ತದೆ .
ಈ ರೀತಿಯ ಹಳೆಯ ಕೃಷಿ ಸಾಲಗಳನ್ನು ಇನ್ನಿತರ ಎಲ್ಲಾ ಬ್ಯಾಂಕ್ ಗಳು ಈಗಾಗಲೇ NPA ಮಾಡಿ OTS ಮೂಲಕ ಅಸಲಿನಲ್ಲಿ ಶೇ30 ರಿಂದ 60ರ ವರೆಗೆ ತುಂಬಿಸಿಕೊಂಡು ಸಾಲಮುಕ್ತ ಮಾಡಿರುತ್ತವೆ.
ಅದೇ ರೀತಿ ಹಿಂದಿನಕಾರ್ಪೋರೇಶನ್ ಬ್ಯಾಂಕ್ ನಿಂದ ಪಡೆದ ಕೃಷಿ ಸಾಲವನ್ನು ಈಗಿನ ಯೂನಿಯನ್ ಬ್ಯಾಂಕ್ NPA ಮಾಡಿ OTS ಸೌಲಭ್ಯ ನೀಡಿದರೆ ಅಸಲಿ ನಲ್ಲಿ ಕಡಿತ ಗೊಳಸಿದರೆ ನಾವೆಲ್ಲರೂ ಬರಣಾ ಮಾಡಲು ಸಿದ್ದರಿರುವದಾಗಿ ರೈತ ಸಂಘದ ಅಧ್ಯಕ್ಷ ಶ್ರೀ ಮಾಹಾಂತೇಶ ಕಮತ ಹಾಗು “ಮಲಪ್ರಭೆ ಮಡಿಲು”ಹೋರಾಟ ವೇದಿಕೆ ಮುಖ್ಯ ಸಂಘಟಿಕ ಶ್ರೀಬಿ.ಎಂ. ಚಿಕ್ಕನಗೌಡರ ನೇತೃತ್ವದಲ್ಲಿ ಬೆಳಗಾವಿ ಪ್ರಾದೇಶಿಕ ಮುಖ್ಯ ಕಚೇರಿಗೆರೈತರೆಲ್ಲ ವ್ಯವಸ್ಥಾಪಕರಾದ ಶ್ರೀಮತಿಆರತಿ ರವರನ್ನು ಬೇಟಿಮಾಡಿ ಚರ್ಚಿಸಿ ಮನವಿಯನ್ನು ಅರ್ಪಿಸಿದರು.
ಪ್ರಾದೇಶಿಕ ವ್ಯವಸ್ಥಪಕರಾದ ಶ್ರೀಮತಿ ಆರತಿಯವರು “ಹಂತಹಂತವಾಗಿ ಎಲ್ಲಾ ಕಟಬಾಕಿಯಾಗಿರವ ಕೃಷಿ ಸಾಲವನ್ನು NPA ಮಾಡಿ OTS ಮೂಲಕ ಬಗಿಹರಸಲಾಗು ವದೆಂದು ತಿಳಿಸಿದ್ದಾರೆ.
ಉದ್ದಿಮೆದಾರರ ಸಾಲವನ್ನು ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿ NPA ಮಾಡಿ OTS ಮೂಲಕ 10ಲಕ್ಷ ಕೋಟಿಗೂ ಹೆಚ್ಚು ಹಣ ಅಸಲು ಬಡ್ಡಿ ಸಮೇತಸಾಲ ಮುಕ್ತ ಮಾಡಿದ್ದು ಯೂನಿಯನ್ ಬ್ಯಾಂಕ್ ಕೃಷಿ ಸಾಲವೂ ಅವದಿ ಮೀರಿಕಟಬಾಕಿ ಆಗಿದ್ದರೂ NPA ಮಾಡದೆ OTS ಸೌಲಭ್ಯ ನೀಡದೆ ಪಡೆದ ಸಾಲಕ್ಕೆ ಬಡ್ಡಿಯನ್ನು ಸೇರಿಸಿ ಚಾಲ್ತಿಸಾಲವೆಂದು ತೋರಿಸುತ್ತಾ ರೈತರಿಗೆ ವಂಚಿಸುತ್ತಿದೆ ಎಂದು ವೇದಿಕೆಯ ಪ್ರಮುಖ ಬಿ.ಎಂ.ಚಿಕ್ಕನಗೌಡರ ಆಗ್ರಹಿಸಿದರು.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…