ಕಲ್ಯಾಣಸಿರಿ

ಕೆಂಪೇಗೌಡ ಸಮುದಾಯ ಭವನವನ್ನು ಸದುಪಯೋಗ ಪಡಿಸಿಕೊಳ್ಳಲು ಶಾಸಕ ಆರ್ ನರೇಂದ್ರ ಸೂಚನೆ

ವರದಿ :ಬಂಗಾರಪ್ಪ ಸಿ ಹನೂರು .ಹನೂರು : ಬಹಳ ದುಃಖದಲ್ಲಿ ನಾವು ಈ ಸಮಾರಂಭವನ್ನು ಮಾಡುತ್ತಿದ್ದೆವೆ ನನ್ನ ಆತ್ಮೀಯ ಮಿತ್ರನನ್ನು ಕಳೆದುಕೊಂಡು ನಾವು ಅನಾತರಾಗಿದ್ದೆವಿ ಅವರಿಲ್ಲದೆ ಈ ಭವನ ಉದ್ಘಾಟನೆ ಮಾಡುತ್ತಿದ್ದು ನಮಗೆ ಸಾಕಷ್ಟು ನೋವು ತಂದಿದೆ ಎಂದು ತಿಳಿಸಿದರು .ಹನೂರು ಪಟ್ಟಣದ ಕೆಂಪೇಗೌಡ ಸಮುದಾಯ ಭವನವನ್ನು ಉದ್ಘಾಟನೆ ಮಾಡಿ ನಂತರ ಶಾಸಕ ಆರ್ನರೇಂದ್ರ ಮಾತನಾಡಿದ ಕಾರಣಂತರಗಳಿಂದ ಸರಳವಾಗಿ ಮಾಡಲು ತಿರ್ಮಾನಿಸಿದ್ದೆವಿ .ಇದೆ ದಿನಾಂಕ ನಿಗದಿಯಾಗಿದ್ದರಿಂದ ಸ್ವಾಮೀಜಿಯವರು ಆಗಮಿಸಿದರು,ಜಾಗದ ದಾನಿಗಳಾದ ಪುಟ್ಟಸ್ವಾಮಿಯವರು ಸಮುದಾಯ ಭವನಕ್ಕೆ ಕಡಿಮೆ ಬೆಲೆಗೆ ನಿಡಿದರು ಎಲ್ಲಾ ಮನೆಯವರು ನೀಡಿದ ಹಣದಿಂದ...

ಕಲ್ಯಾಣಸಿರಿ

ಎಐಡಿಎಸ್ಓ ರಾಜ್ಯ ಸಮಿತಿಯಿಂದ 75ನೇ ಸ್ವಾತಂತ್ರ್ಯ ವರ್ಷಾಚರಣೆಯ ಹಿನ್ನೆಲೆ ರಾಜ್ಯಮಟ್ಟದ ಅಧ್ಯಯನ ಶಿಬಿರ

ಕೊಪ್ಪಳ,28: ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯಿಂದ 75ನೇ ಸ್ವಾತಂತ್ರ್ಯ ವರ್ಷಾಚರಣೆಯ ಹಿನ್ನೆಲೆ ಈ ದೇಶದ ಮಹಾನ್ ಕ್ರಾಂತಿಕಾರಿಗಳ ಜೀವನ- ಸಂಘರ್ಷದ ಕುರಿತು ಏಪ್ರಿಲ್ 2, 3 ಮತ್ತು 4...

ಕಲ್ಯಾಣಸಿರಿ

ಮಹಾವೀರ ಜಯಂತಿ ಅಂಗವಾಗಿ ಜಿತೋನಿಂದ “ಅಹಿಂಸಾ ಓಟ”: ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗುರಿ – ರಾಜ್ಯಪಾಲರು ಭಾಗಿ

ಬೆಂಗಳೂರು; ಮಹಾವೀರ ಜಯಂತಿ ಅಂಗವಾಗಿ ಏಪ್ರಿಲ್ 2 ರಂದು ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ ನಿಂದ ಐಐಎಫ್ಎಲ್ ಜಿತೋ “ಅಹಿಂಸಾ ಓಟ” ಆಯೋಜಿಸಲಾಗಿದೆ. ಶಾಂತಿ –...

ಕಲ್ಯಾಣಸಿರಿ

ಶುದ್ದ ಕುಡಿಯುವ ನೀರಿನಿಂದ ಜನರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ :ಶಾಸಕ ಆರ್ ನರೇಂದ್ರ ಸಲಹೆ.

ವರದಿ:ಬಂಗಾರಪ್ಪ ಸಿ ಹನೂರು .ಹನೂರು :ಇತ್ತಿಚಿನ ದಿನಗಳಲ್ಲಿ ಕುಡಿಯುವ ನೀರು ಹೆಚ್ಚು ಕಲುಷಿತಗೊಂಡಿದ್ದು ಇದನ್ನು ಮನಗಂಡು ಸಾರ್ವಜನಿಕರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು...

ಕಲ್ಯಾಣಸಿರಿ

ವಿವಿಧ ಪಕ್ಷಗಳಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆ

ಇಂದು ಗಂಗಾವತಿಯಲ್ಲಿ ನಡೆದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಚಾರ ಮತ್ತು ಸೇರ್ಪಡೆ ಕಾರ್ಯಕ್ರಮದಲ್ಲಿ ಪಕ್ಷದ ಸಂಸ್ಥಾಪಕರಾದ ಶ್ರೀ ಗಾಲಿ ಜನಾರ್ಧನ ರೆಡ್ಡಿಯವರ ಸಮ್ಮುಖದಲ್ಲಿ ಬಿಜೆಪಿ ಮತ್ತು...

ಕಲ್ಯಾಣಸಿರಿ

ಒಳ ಮೀಸಲಾತಿ ಜಾರಿಗೆ ಸರ್ಕಾರ ನಿರ್ಧಾರ ಸ್ವಾಗತಾರ್ಹ ASSK ಅಧ್ಯಕ್ಷರು ಶಿವಕುಮಾರ್ ಮತಿಘಟ್ಟ .

ತಿಪಟೂರು:ತಾಲ್ಲೂಕಿನ ಶಿಕ್ಷಣ ಸಚಿವರಾದ ಬಿಸಿ ನಾಗೇಶ್ ರವರ ಗೃಹ ಕಚೇರಿಯಲ್ಲಿ ಇಂದು ಶಿಕ್ಷಣ ಸಚಿವರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಡಾ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ವತಿಯಿಂದ...

ಕಲ್ಯಾಣಸಿರಿ

ಮುಂಡರಗಿ : ಮುಸ್ಲೀಮರ ಮೀಸಲಾತಿಯನ್ನು ಕಿತ್ತುಕೊಂಡಿದ್ದಕ್ಕೆ ವಿರೋಧ ವ್ಯಕ್ತ ಪಡಿಸಿದ ಶ್ರೀ ಎನ್.ಡಿ ಕೆಲೂರು .

ಮುಂಡರಗಿ:ಮುಸ್ಲಿಮರಿಗೆ ಪ್ರವರ್ಗ ೨ಬಿ ಅಡಿಯಲ್ಲಿದ್ದ ಶೇ ೪ರಷ್ಟು ಮೀಸಲಾತಿಯನ್ನು ರದ್ದು ಮಾಡಿ ಬೇರೊಂದು ಸಮುದಾಯಕ್ಕೆ ಹಂಚಿರುವುದು ಖಂಡನೀಯ ಇದು ಸರ್ಕಾರದ ಅಸಂವಿಧಾನಿಕ ತೀರ್ಮಾನವಾಗಿದೆ ಎಂದು ಮುಂಡರಗಿಯ ಅಂಜುಮನ್...

ಕಲ್ಯಾಣಸಿರಿ

ರಾಮಾನುಜ ರಸ್ತೆಯ “ಹಿರಿಯ ನಾಗರಿಕರ ಡೇ ಕೇರ್ ಸೆಂಟರ್” ಗೆ “ಮಾಜಿ ನಗರ ಪಾಲಿಕೆ ಸದಸ್ಯ” ದಿವಂಗತ. (ಎನ್, ಸುನೀಲ್ ಕುಮಾರ್) ರವರ |ಹೆಸರು ನಾಮಕರಣ| ಮಾಡುವಂತೆ ಒತ್ತಾಯ

ರಾಮಾನುಜ ರಸ್ತೆಯ "ಹಿರಿಯ ನಾಗರಿಕರ ಡೇ ಕೇರ್ ಸೆಂಟರ್" ಗೆ "ಮಾಜಿ ನಗರ ಪಾಲಿಕೆ ಸದಸ್ಯ" ದಿವಂಗತ. (ಎನ್, ಸುನೀಲ್ ಕುಮಾರ್) ರವರ |ಹೆಸರು ನಾಮಕರಣ| ಮಾಡುವಂತೆ...

ಕಲ್ಯಾಣಸಿರಿ

ಏಪ್ರಿಲ್ 3 ರಂದು ಅಥಣಿಗೆ ಜನಾರ್ಧನ ರೆಡ್ಡಿ ಆಗಮನ – ಬಿಸನಕೊಪ್ಪ

ಅಥಣಿ : ಹುಟ್ಟಿ ಬೆಳೆದು ಮತ್ತು ಪಿಎಸ್ ಐ ಆಗಿ ಅಥಣಿಯಲ್ಲಿ ಕಾರ್ಯನಿರ್ವಹಿಸಿದ ನಾನು ಜನತೆಯೊಂದಿಗೆ ನಿಕಟ ಒಡನಾಟ ಇಟ್ಟುಕೊಂಡಿದ್ದೆ. ನೌಕರಿ ಮಾಡಿ ಬಡ್ತಿ ಪಡೆದು ಐಶಾರಾಮವಾಗಿ...

ಕಲ್ಯಾಣಸಿರಿ

ಸಿದ್ದಗಂಗಾ ಶ್ರೀ ಪ್ರಶಸ್ತಿ ಸ್ವೀಕರಿಸಿದಶಂಕರಪ್ಪಬಳ್ಳೇಕಟ್ಟೆ

ತಿಪಟೂರು: ಕರುನಾಡ ಹಣತೆ ಕವಿ ಬಳಗ(ಚಿತ್ರದುರ್ಗ). ತುಮಕೂರು ಜಿಲ್ಲಾ ಘಟಕ ಮತ್ತು ಸಿರಾ ತಾಲ್ಲೂಕುಬುಕಾಪಟ್ಟಣದ ಕಸಾಪ ಘಟಕದವತಿಯಿಂದ "ಕಲ್ಪತರೋತ್ಸವ" ಕರುನಾಡು ಸಮ್ಮೇಳನದಲ್ಲಿ ತಿಪಟೂರು ತಾಲೂಕಿನ ' ರೈತಕವಿ'...

ಕಲ್ಯಾಣಸಿರಿ

ಮುಸ್ಲೀಮರನ್ನು ೨ಬಿ ಕೆಟಗರಿಯಿಂದಕೈಬಿಟ್ಟಿರುವುದುಖಂಡನೀಯ:ಭಾರಧ್ವಾಜ್

ಗಂಗಾವತಿ: ಮುಸ್ಲೀಮರಿಗೆ ಇಲ್ಲಿಯವರೆಗೆ ೨ಬಿ ಕೆಟಗರಿಯಲ್ಲಿ ಮೀಸಲಾತಿಯನ್ನು ನೀಡಲಾಗಿತ್ತು. ಸಂವಿಧಾನದ ಅನುಚ್ಛೇದ ೧೫(ಎ), ೧೬(೪) ರಂತೆ ಮುಸ್ಲೀಮರಿಗೆ ೧೯೯೪ ರವರೆಗೆ ಶೇ ೬ ರಷ್ಟು ಮೀಸಲಾತಿಯನ್ನು ನೀಡಲಾಗುತ್ತಿತ್ತು....

ನಕಲು ಬಲ ರಕ್ಷಿಸಲಾಗಿದೆ