ಚಪಾತಿಗೆ ಹೋಲಿಸಿದರೆ ಅನ್ನ ತಿನ್ನುವುದು ಬೊಜ್ಜಿಗೆ ಕಾರಣವಾಗುತ್ತದೆಯೇ?

ಚಪಾತಿಗೆ ಹೋಲಿಸಿದರೆ ಅನ್ನ ತಿನ್ನುವುದು ಬೊಜ್ಜಿಗೆ ಕಾರಣವಾಗುತ್ತದೆಯೇ?

 

Does eating rice cause obesity compared to chapati?
 

ಚಪಾತಿ ಆಗಲಿ, ಅನ್ನ ಆಗಲಿ, ಜೋಳ ಆಗಲಿ, ರಾಗಿ ಆಗಲಿ ಯಾವ್ದೇ ಧಾನ್ಯಗಳನ್ನು ನಾವು ಮಾಡುವ ಉದ್ಯೋಗಕ್ಕೆ ತಕ್ಕಂತೆ ತಿನ್ನಬೇಕು.ಉದಾಹರಣೆಗೆ, ಒಬ್ಬ ರೈತನು ಜಮೀನಿನಲ್ಲಿ ಕೆಲಸ ಮಾಡುವವನಿಗೆ ಮೇಲೆ ಹೇಳಿದ ಧಾನ್ಯಗಳನ್ನು, ಬೆಣ್ಣೆ, ತುಪ್ಪ, ಕೆನ್ನೆಮೊಸರುಗಳನ್ನು ಹೆಚ್ಚು ತಿಂದರೂ ಅವನಿಗೆ ಬೊಜ್ಜು ಬರಲ್ಲ.

ಅವನಿಗೆ ಅದು ಸರಿಯಾಗುತ್ತದೆ.ಅವನಿಗೆ ಅಷ್ಟು ಬೇಕಾಗುತ್ತೆ.ಅವನು ಇನ್ನೂ ಜಾಸ್ತಿ ತಿಂದ್ರೂ ಕೂಡ ಒಳ್ಳೇದು.ಆದ್ರೆ, ಅದೇ ಕಂಪ್ಯೂಟರ್ ಮುಂದೆ ಕುಳಿತುಕೊಂಡು ಕೆಲಸ ಮಾಡುವವನಿಗೆ ರೈತನು ತಿನ್ನೋ ಅಷ್ಟು ಪ್ರಮಾಣದಲ್ಲಿ ತಿಂದರೆ, ಅವನಿಗೆ extra extra extra ಆಗಿ, calory deposit ಆಗುತ್ತದೆ. ಖರ್ಚು ಆಗೋದಿಲ್ಲ. ಅದೆಲ್ಲಾ ಬೊಜ್ಜು ಆಗುತ್ತದೆ.

ಆದ್ದರಿಂದ, ಚಪಾತಿ ಅನ್ನ ರಾಗಿ ಜೋಳ —ಇವುಗಳನ್ನು ಒಂದಕ್ಕೊಂದು ಹೋಲಿಸಿ ಅದು ತಿಂದ್ರೆ ಬೊಜ್ಜು, ಇದನ್ನು ತಿಂದ್ರೆ ಬೊಜ್ಜು ಬರಲ್ಲ ಅಂತ ತಿನ್ನೋಕಾಗಲ್ಲ. ಇವುಗಳನ್ನು ಪ್ರಮಾಣಕ್ಕಿಂತ ಜಾಸ್ತಿ ತಿಂದರೆ ಬೊಜ್ಜು ಖಂಡಿತ.ಒಂದು ವ್ಯತ್ಯಾಸ ಇದೆ. ಅನ್ನವು ಬೇಗ ಜೀರ್ಣ ಆಗಿಬಿಡುತ್ತೆ.ಅನ್ನ ತಡವಾಗಿ ಜೀರ್ಣ ಆಗ್ಬೇಕು ಅಂದ್ರೆ ತುಪ್ಪ ಹಾಕಿಕೊಂಡು ತಿಂದ್ರೆ, ನಿಧಾನವಾಗಿ ಜೀರ್ಣ ಆಗುತ್ತೆ.ಅದೇ ಚಪಾತಿ, ಮುದ್ದೆ, ಜೋಳದ ರೊಟ್ಟಿ ಇವುಗಳು ನಿಧಾನಕ್ಕೆ ಜೀರ್ಣ ಆಗುತ್ತೆ. ಇದು ಪ್ಲಸ್ ಪಾಯಿಂಟ್. ಆದ್ದರಿಂದ ಅನ್ನ ತಿನ್ನುವವರು ಅಕ್ಕಿ ರೊಟ್ಟಿಯನ್ನು ತಿಂದ್ರೆ ಒಳ್ಳೇದು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

19 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

19 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

19 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

19 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

20 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

20 hours ago