ಗಂಗಾವತಿ: ಗಂಗಾವತಿಯ ವಿರುಪಾಪುರ ನಗರದ ವಡ್ಡರ ಓಣಿಯಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕರ್ಮಯೋಗಿ, ಕಾಯಕಯೋಗಿ, ಶ್ರೀ ಸಿದ್ದರಾಮೇಶ್ವರ ೮೫೪ನೇ ಜಯಂತಿಯನ್ನು ಕರ್ನಾಟಕ ರಾಜ್ಯ ಭೋವಿ-ವಡ್ಡರ ಮಹಾಸಭಾದ ಕೊಪ್ಪಳ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಹುಲ್ಲೇಶ ಬಂಡಿ ಅವರ ನೇತೃತ್ವದಲ್ಲಿ ಆಚರಿಸಿ, ನಾಡಿನ ಸಮಸ್ತ ಜನತೆಗೆ ಭೋವಿ ಸಮಾಜದವತಿಯಿಂದ ಮಕರ ಸಂಕ್ರಾAತಿಯ ಶುಭಾಶಯಗಳನ್ನು ಕೋರಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಗಾಳೆಪ್ಪ ಭೋವಿ, ನಾಗರಾಜ್ ಚಳಿಗೇರಿ, ರಾಘವೇಂದ್ರ ಮಲ್ಲಾಪುರ, ಜಿ.ಕೆ ಶ್ರೀಧರ್ ಕೃಷ್ಣಾಪುರ, ದತ್ತ, ರಾಘು, ಮಣಿಕಂಠ, ಆರ್ ಸೋಮಪ್ಪ ಸಾಯಿನಗರ, ಡಿ ರಮೇಶ್ ರಾಘವೇಂದ್ರ, ಕುಮಾರ್ ಸಂಗಾಪುರ, ಯಲ್ಲಪ್ಪ ಸಂಗಾಪುರ ವಿರುಪಾಪುರ ನಗರ, ಗುರುಸ್ವಾಮಿ, ಪರಸಪ್ಪ, ಹುಲುಗಪ್ಪ ಮೇಸ್ತಿç, ಲಕ್ಷö್ಮಣ, ಹುಲುಗಪ್ಪ ಹಳ್ಳಿ, ದುರ್ಗೇಶ್, ಗುರುರಾಜ, ಭೀಮ, ರಾಮ, ವಿಜಯ್, ಗೌಸ್, ಭೀಮರಾಜ ಸೇರಿದಂತೆ ಅನೇಕ ಯುವಕರು ಭಾಗವಹಿಸಿದ್ದರು.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…