ಜಿ.ರಾಮಕೃಷ್ಣರವರಿಗೆ
G. Ramakrishna was conferred with thG. Ramakrishna was conferred with the Celebritye Celebrity
ಗೋವಾ ರಾಜ್ಯಪಾಲರಿಂದ ಸೆಲೆಬ್ರಿಟಿ ಪ್ರಶಸ್ತಿ
ಪುರಸ್ಕಾರ
G. Ramakrishna was conferred with the Celebrity Award by the Governor of Goa
ಗಂಗಾವತಿ: ತಾಲೂಕಿನ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಸೇವಾ
ಸಂಸ್ಥೆಯ ಅಧ್ಯಕ್ಷರಾದ ಜಿ. ರಾಮಕೃಷ್ಣರವರಿಗೆ ಇತ್ತೀಚೆಗೆ
ಗೋವಾ ರಾಜ್ಯಪಾಲರಾದ ಗೌರವಾನ್ವಿತ ಪಿ. ಅಶೋಕ ಗಜಪತಿರಾಜು
ಗೋವಾ ರಾಜಭವನದಲ್ಲಿ ಸೆಲೆಬ್ರಿಟಿ ಪ್ರಶಸ್ತಿಯನ್ನು ನೀಡಿ
ಪುರಸ್ಕರಿಸಿದ್ದಾರೆ.
ಕನ್ನಡಪ್ರೇಮಿ ಲಯನ್ ಜಿ. ರಾಮಕೃಷ್ಣರವರು ಸುಮಾರು
೨೧ ವರ್ಷಗಳ ಹಿಂದೆ ತುಂಗಭದ್ರಾ ಕೃಷಿ ಪತ್ತಿನ ಸಹಕಾರ
ಸಂಘವನ್ನು ಸ್ಥಾಪನೆ ಮಾಡಿ, ಸಹಕಾರ ರಂಗದಲ್ಲಿ ರೈತರಿಗಾಗಿ,
ಮಹಿಳೆಯರಿಗಾಗಿ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಿ, ಬಡ
ರೋಗಿಗಳಿಗೆ ಉಚಿತ ಶಸ್ತçಚಿಕಿತ್ಸೆ ಕೊಡಿಸಿ, ರೈತರ ಮಕ್ಕಳಿಗೆ
ಪಾಸ್ಪೋರ್ಟ್, ಡ್ರೆöÊವಿಂಗ್ ಲೈಸನ್ಸ್, ಮಹಿಳೆಯರಿಗೆ
ಹೊಲಿಗೆಯಂತ್ರಗಳ ವಿತರಣೆ, ಸ್ವಸಹಾಯ ಸಂಘದ
ಮಹಿಳೆಯರಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ, ರೈತರಿಗೆ ಬಡ್ಡಿರಹಿತ ಸಾಲ
ಕೊಡಿಸುವುದರ ಮೂಲಕ ಬಡವರಿಗೆ, ದೀನರಿಗೆ, ನಿರಾಶ್ರಿತರಿಗೆ,
ವಿದ್ಯಾರ್ಥಿಗಳಿಗೆ ತಮಗೆ ಕೈಲಾದಷ್ಟು ಸಹಾಯ, ಸಹಕಾರಗಳನ್ನು
ಮಾಡುತ್ತಾ ಬಂದಿರುತ್ತಾರೆ. ಇವರ ಸೇವೆಯನ್ನು ಗುರುತಿಸಿ ಈ
ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.
ಈ ಸಮಾರಂಭದಲ್ಲಿ ಪ್ರಜಾಡೈರಿ ಸಂಪಾದಕರಾದ ಸುರೇಶ್
ಅವರು ಉಪಸ್ಥಿತರಿದ್ದರು.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…