ಗಂಗಾವತಿ:ತಾಲೂಕಿನ ಮರಳಿ ಗ್ರಾಮದಲ್ಲಿ ಮರಳಿಯ ಆರಾಧ್ಯ ದೈವ ಶ್ರೀ ಹನುಮಂತ ದೇವರ ಕಾರ್ತಿಕೋತ್ಸವದ ಅಂಗವಾಗಿ ಮರಳಿ, ಪ್ರಗತಿನಗರ, ಜಂಗಮರ ಕಲ್ಗುಡಿ ಹಾಗೂ ಶ್ರೀರಾಮನಗರದ ವಿಪ್ರ ಬಾಂದವರು ಮಾರ್ಗಶಿರ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಪ್ರತಿ ವರ್ಷದಂತೆ ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ವಾಯು ಸ್ತುತಿ, ವಿಷ್ಣು ಸಹಸ್ರನಾಮ, ಹನುಮಂತ ದೇವರಿಗೆ ಪಂಚಾಮೃತ, ಮಧು ಅಭಿಷೇಕ, ವಿವಿಧ ಹೂವು, ತುಳಸಿ, ರೇಷ್ಮೆ ವಸ್ತ್ರ, ವೀಳ್ಯದೆಲೆ ಅಲಂಕಾರ ನಂತರದಲ್ಲಿ ಪಲ್ಲಕ್ಕಿ ಉತ್ಸವದ ನಂತರ ತೀರ್ಥ ಹಾಗೂ ಪ್ರಸಾದದ ವಿತರಿಸಲಾಯಿತು. ರಾತ್ರಿ ದೇವಸ್ಥಾನದ ಆವರಣದಲ್ಲಿ ದೀಪ ಹಚ್ಚಿ ಬೆಳಗಿಸಲಾಯಿತು.
ಈ ಉತ್ಸವದಲ್ಲಿ ರಮೇಶ್ ಕುಲಕರ್ಣಿ, ಶ್ರೀನಿವಾಸ ಕೌಶಿಕ್, ಮನೋಹರ ಜಾಲಿಹಾಳ, ಗಿರಿಜಾ ಕುಲಕರ್ಣಿ, ಸವಿತಾ, ರಂಜನಾ ಅಳವಂಡಿ, ಪುಷ್ಪಾ ಕುಲಕರ್ಣಿ, ಗುಂಡುರಾವ್ ಕುಲಕರ್ಣಿ, ನಾರಾಯಣಾಚಾರ್ಯ ಜೋಶಿ, ಕೃಷ್ಣ ಜೋಶಿ ಜಂತಕಲ್, ಶ್ರೀನಿವಾಸಾಚಾರ್ಯ ಮುಕ್ಕುಂದಿ ಉಪಸ್ಥಿತರಿದ್ದರು.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…