Don't burn trees: Lakshmi Mahesh.
ವರದಿ: ಬಂಗಾರಪ್ಪ .ಸಿ.
ಚಾಮರಾಜನಗರ :ಗುಂಡ್ಲುಪೇಟೆ ಯಲ್ಲಿ ರಾಷ್ಟ್ರಿಯ ಹೆದ್ದಾರಿ 766 ರಲ್ಲಿ ಬೆಳೆದಿರುವ ಸುಮಾರು 137 ಮರಗಳನ್ನು ತೆರವುಗೊಳಿಸುವ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆ ಅಹವಾಲು ಸ್ವೀಕರಿಸಲು ಸಾಹಾಯಕ ಅರಣ್ಯ ಸಂರಕ್ಷಣಾ ಧಿಕಾರಿಗಳು ಕರೆದಿದ್ದ ಸಾರ್ವಜನಿಕ ಸಭೆಯಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರದ ಅಧಿಕಾರಿಗಳು ಹಾಜರಿದ್ದರು.
ಕರ್ನಾಟಕ ರಾಜ್ಯ ಮೂಲಭೂತ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ (ರಿ ) ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಲಕ್ಷೀಮಹೇಶ್ ಮಾತನಾಡಿ, ಮರಗಳ್ಳನ್ನು ಕಡಿಯುವ ಉದ್ದೇಶ ಕೈಬಿಟ್ಟು ಪರ್ಯಾಯ ಮಾರ್ಗ ಕಂಡುಕೊಳ್ಳುವತೆ ತಿಳಿಸಿದರು ಮುಂದು ವರೆದು ವಿಶಪ್ರಾಷಣ ಮಾಡಿ 30ಕೋತಿಗಳನ್ನ ಕೊಂದ ಆರೋಪಿಗಳನ್ನು ಪತ್ತೆಮಾಡುವಲ್ಲಿ ವಿಫಲರಾದ ಅರಣ್ಯ ಅಧಿಕಾರಿಗಳ ವಿಪಲ್ಯವನ್ನು ಖಂಡಿಸಿದರು,ಕ್ರಷರ್ ಹಾಗೂ ಕ್ವಾರೇಗಳ ಟಿಪ್ಪರ್ ಹಾವಳಿ ಯಿಂದ ಹೆದ್ದಾರಿಯಲ್ಲಿ ಅಪಘಾತ ಹೆಚ್ಚಾಗಿದ್ದು ಇವುಗಳ ಮೇಲೆ ಕ್ರಮ ಜರುಗಿಸದೆ ಪಾಪದ ಮರಗಳ ಮಾರಣಹೋಮ ನೆಡೆಸಲು ಉದ್ದೇಸಿರುವ ಹೆದ್ದಾರಿ ಪ್ರಧಿಕಾರದ ನೆಡೆಯನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಗೌರವ ಅಧ್ಯಕ್ಷರು ನಟರಾಜು ಹಾಗೂ ಜಿಲ್ಲಾ ಉಪಾಧ್ಯಕ್ಷರು ಲಕ್ಕೂರು ಕುಮಾರ ಉಪಸ್ಥಿತರಿದ್ದರು.
ಸಭೆಯಲ್ಲಿ ಪರಿಸರ ಬಹಳಗದ ಹೋರಾಟಗಾರರು ಹಾಗೂ ಗುಂಡ್ಲುಪೇಟೆ ಯ ಪರಿಸರವಾದಿಗಳು ಮಂಜು, ಕುಮಾರ್ ದೊರೆಸ್ವಾಮಿ, ಬಾಲು ಹಂಗಳಪುರ ರೇವಣ್ಣ,ಶೈಲೇಶ್ . ಅಕ್ಬರ್, ಸೇರಿದಂತೆ ಇನ್ನಿತರರು ಹಾಜರಿದ್ದರು.
Cancel my account and give me all the money in my account. ನನ್ನ ಅಕೌಂಟನ್ನು ಕ್ಯಾನ್ಸಲ್…
ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…
Devotee's iPhone fell into his pocket! Alas, it ended after falling into his pocket. ಹುಂಡಿಗೆ…
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…