Dr. Kushal, grandson of H Basappa, who qualified for the prestigious degree of MCh in surgery, was felicitated.
ಗಂಗಾವತಿ:ತಾಲೂಕಿನ ಹೇರೂರ್ ಗ್ರಾಮದ ನಿವೃತ್ತ ಸಹಾಯಕ ಅಭಿಯಂತರ ಎಚ್. ಬಸಪ್ಪ ಇವರ ಮೊಮ್ಮಗ ಡಾಕ್ಟರ್ ಕುಶಾಲ್ ಅವರು ಎಂಬಿಬಿಎಸ್ಎಂಎಸ್ ಶಸ್ತ್ರಚಿಕಿತ್ಸೆ ತಜ್ಞರ ಪ್ರತಿಷ್ಠಿತ ಪದವಿ ಎಂಸಿಎಚ್ ಗೆ ಅರ್ಹತೆ ಪಡೆದ ಹಿನ್ನೆಲೆಯಲ್ಲಿ ರೆಡ್ಡಿ ಸಮಾಜ ಹಾಗೂ ಯುವಜನ ಸಂಘದ ವತಿಯಿಂದ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು ಸಂದರ್ಭದಲ್ಲಿ ರೆಡ್ಡಿ ಯುವಜನ ಸಂಘದ ತಾಲೂಕ ಅಧ್ಯಕ್ಷರಾದ ಉಮೇಶ್. ಎಸ್ ಸಿಂಗನಾಳ. ರೆಡ್ಡಿ ಸಮಾಜದ ಮುಖಂಡರಾದ ವಿಶ್ವನಾಥ್ ಮಾಲಿಪಾಟೀಲ್. ಚನ್ನಬಸವ ಜೆಕಿನ್.ಮಹಾಂತೇಶ್. ಜೀವನಕುಮಾರ್ ಪಾಟೀಲ್ . ಶೇಖರ್ ಗೌಡ ನಂದಾಪುರ.ಶೇಖರ ಗೌಡ ತಲೆಕಾನ್. ಭೀಮೇಶ್ ರೆಡ್ಡಿ.ಲಿಂಗನಗೌಡ ಕಲ್ಮಂಗಿ.ಚನ್ನಬಸವ ಹೇರೂರು. ನಿರುಪಾದಿ ಗೌಡ ಮೇಟಿ. ವಿರುಪಾಕ್ಷಪ್ಪ ದೇವಲಾಪುರ. ಚೆನ್ನಪ್ಪ ಮಳಗಿ ವಕೀಲರು. ಸುರೇಶ್ ಸಿಂಗನಾಳ. ಅಕ್ಷಯ್ ಸಿಂಗನಾಳ. ಬಸಂತ್ ಪಾಟೀಲ್. ಮಹಂತ್ ಗೌಡ ಜಾರಕಿ ಬಂಡಿ. ಸೇರಿದಂತೆ ಇತರರು ಇದ್ದರು.
2022 State Level Book Selection List Published: Objection Invited 2022ನೇ ಸಾಲಿನ ರಾಜ್ಯ ಮಟ್ಟದ ಪುಸ್ತಕ ಆಯ್ಕೆ…
Awareness program as part of World Hearing Day ವಿಶ್ವ ಶ್ರವಣ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ ಕೊಪ್ಪಳ…
Selected as a civil judge in the first attempt: Santosh Belagode receives grand honours at…
It is our fortune to celebrate the birth anniversary of the great man: MLA MR…
Ben.V. Result: Sanjana S.A, Lavanya Yadav R. of APS Educational Institute rank first ಬೆಂ.ವಿವಿ ಫಲಿತಾಂಶ…
Cancel my account and give me all the money in my account. ನನ್ನ ಅಕೌಂಟನ್ನು ಕ್ಯಾನ್ಸಲ್…