Why is there such apathy towards the Tungabhadra reservoir issue? – Hanumesh Gundur, lawyer
ತುಂಗಭದ್ರಾ ಜಲಾಶಯದ ಹೊಸದಾಗಿ ಗೇಟ್ ಗಳು ಕೂಡಿಸುವ ಟೆಂಡರ್ ವಿಳಂಬ ಧೋರಣೆ ಖಂಡನೀಯ.
ಗಂಗಾವತಿ:ತುಂಗಭದ್ರಾ ಜಲಾಶಯದ ಹಳೆಯ ಕ್ರೆಸ್ಟ್ ಗೇಟ್ ಗಳನ್ನು ತೆಗೆದು ಹೊಸ ಕ್ರಸ್ಟ್ ಗೆಟ್ ಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿದೆ ಆದರೆ ಈ ಟೆಂಡರ್ ಬಿಡ್ ಮಾಡಲು ವಿಳಂಬ ಮಾಡಿದ್ದು
ಇದನ್ನ ಬೇಸಿಗೆ ಕಾಲದಲ್ಲಿ ಟೆಂಡರ್ ಕರೆದು ಹೊಸ ಕ್ರಸ್ಟ್ ಗೆಟ್ ಗಳನ್ನು ಅಳವಡಿಸಲು ಸಿಕ್ಕಾಪಟ್ಟೆ ಸಮಯ ಅವಕಾಶ ಇದ್ದಾಗಲೂ ನಮ್ಮ ಭಾಗದ ರಾಜಕಾರಣಿಗಳು ಅಸಡ್ಡೆ ನಿರ್ಲಕ್ಷ್ಯ ಸ್ವಹಿತಾಸಕ್ತಿ ಪಕ್ಷಪಾತ ಮನೋಭಾವದಿಂದ ಈ ಭಾಗದ ರೈತರಿಗೆ ಮೊಸ ಮಾಡುತ್ತಿರುವುದು ಅತ್ಯಂತ ನೋವಿನ ಸಂಗತಿ ನಮ್ಮ ಭಾಗದ ರೈತರ ನಮ್ಮೆಲ್ಲರ ಜೀವನಾಡಿ ಅನ್ನದಾತ ನಮ್ಮ ತುಂಗಭದ್ರಾ ಜಲಾಶಯದ ವಿಚಾರದಲ್ಲಿ ಇಷ್ಟೊಂದು ಅಸಡ್ಡೆ ಭಾವನೆ ತೋರುವ ಇಲ್ಲಿನ ರಾಜಕಾರಣಿಗಳು ಹಾಗೂ ತುಂಗಭದ್ರಾ ಡ್ಯಾಂ ನ ಆಡಳಿತ ಮಂಡಳಿಯ ಮನಸ್ಥಿತಿಯು ನಮ್ಮ ಭಾಗದ ರೈತರಿಗೆ ಜನಸಾಮಾನ್ಯರಿಗೆ ದ್ರೋಹ ಬಗೆದಂತೆ ಆದಷ್ಟು ಬೇಗ ಹೊಸ ಗೇಟ್ ಗಳು ಅಳವಡಿಸಿ ಎರಡು ಬೆಳೆಗಳಿಗೆ ನೀರು ಬೀಡುವ ವ್ಯವಸ್ಥೆ ಮಾಡಬೇಕು ಎಂದು ವಕೀಲಾದ ಹನುಮೇಶ್ ಗುಂಡೂರು ಅವರು ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…